ಬಸವರಾಜ ರಾಯರೆಡ್ಡಿ - ಯಲಬುರ್ಗಾ
ತನ್ವೀರ್ ಸೇಠ್ - ನರಸಿಂಹರಾಜ ಕ್ಷೇತ್ರ
ಎಸ್.ಎಸ್ ಮಲ್ಲಿಕಾರ್ಜುನ್ - ದಾವಣಗೆರೆ ಉತ್ತರ
ರಮೇಶ್ ಜಾರಕಿಹೊಳಿ - ಗೋಕಾಕ್
ಎಂ.ಆರ್.ಸೀತಾರಾಂ - ಪರಿಷತ್ ಸದಸ್ಯ
ನೂತನ ಸಚಿವರಿಗೆ ಒಂದೆರೆಡು ದಿನಗಳಲ್ಲಿ ಖಾತೆಗಳನ್ನು ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.