ಶಾಸಕರ ಮಾತು ಕೇಳಿ ಬಿ. ಸಿ.ಎಂ ಹಾಸ್ಟೆಲ್ ವಿದ್ಯಾರ್ಥಿಗಳು ಫುಲ್ ಖುಷ್

ಭಾನುವಾರ, 18 ಸೆಪ್ಟಂಬರ್ 2022 (21:02 IST)
ಮೈಸೂರಿನ  ಬಿ ಸಿ ಎಂ ಹಾಸ್ಟೆಲ್ ವಿದ್ಯಾರ್ಥಿಯರ ಯೋಗ ಕ್ಷೇಮವನ್ನ  ಶಾಸಕ ರಾಮದಾಸ್ ವಿಚಾರಿಸಿದ್ದಾರೆ.ನೀವು ಮುಂದೆ ಏನ್ ಅಗಾ ಬೇಕು ಹೇಳಿ ಎಂದು ವಿದ್ಯಾರ್ಥಿಗಳನ್ನ ಶಾಸಕರು ಕೇಳಿದ್ದಾರೆ.
 
ನೀವು ಓದುವ ಜವಾಬ್ದಾರಿ ನಾನು ನೋಡ್ಕೊಳುತ್ತೆನೆ.ನಿಮಗೆ ವಿದೇಶದಲ್ಲಿ ಓದುವ ಆಸೆ ಇದಾರೆ ನಾನು ಓದುಸ್ತೇನೆ.ಮೋದಿ ಯೋಜನೆಗಳನ್ನು ಕೊಡುಸುತ್ತೆನೆ.ನೀವು ಯೋಜನೆಗಳನ್ನು ನೀವು ಬಳಸಿಕೊಳ್ಬೇಕು.ನೀವೇ ಮುಂದಿನ ಪ್ರಜೆ ಗಳು.ನಿಮ್ಮದು ಏನೇ ಬೇಡಿಕೆ ಇದ್ದರೂ ನನ್ನ ಬಳಿ ಬನ್ನಿ ಎಂದು ಹಾಸ್ಟೆಲ್ ನ ಮಕ್ಕಳ ಜೊತೆ  ಪ್ರೀತಿಂದ ಶಾಸಕರು ಮಾತಾಡಿ ಕಷ್ಟಗಳ ಕೇಳಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ