ಇಂದು ಮಡಾಲ್‌ ವಿರೂಪಾಕ್ಷಪ್ಪ ಲೋಕಾಯುಕ್ತಕ್ಕೆ ಬರುವ ಸಾಧ್ಯತೆ

ಬುಧವಾರ, 8 ಮಾರ್ಚ್ 2023 (12:42 IST)
ಇಂದು ಮಡಾಲ್‌ ವಿರೂಪಾಕ್ಷಪ್ಪ  ಲೋಕಾಯುಕ್ತಕ್ಕೆ ಬರುವ ಸಾಧ್ಯತೆ ಇದೆ.ಹೀಗಾಗಿ ಲೋಕಾಯುಕ್ತ ಕಛೇರಿ ಮುಂಭಾಗ ಕೆ.ಎಸ್.ಆರ್.ಪಿ‌ ನಿಯೋಜನೆ ಮಾಡಲಾಗಿದೆ.ಒಂದು ಕೆ.ಎಸ್.ಆರ್.ಪಿ ತುಕಡಿ ನಿಯೋಜನೆ ಕೂಡ ಮಾಡಲಾಗಿದೆ.ವಿರೂಪಾಕ್ಷಪ್ಪ ಪ್ರಭಾವಿ‌‌ ಆಗಿರೋದ್ರಿಂದ ಅವರ ಅಭಿಮಾನಿಗಳು ಬರಬಹುದು.ಮತ್ತು ಇಲ್ಲಿ ಗಲಾಟೆ ಗದ್ದಲ‌ ಸೃಷ್ಟಿ ಆಗಬಹುದು ಎಂಬಾ ಕಾರಣಕ್ಕೆ ಇಂದು ಕೆ.ಎಸ್.ಆರ್.ಪಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ