ಬೆಂಕಿ ಹಚ್ಚು ಅಂದೋರ ಹತ್ತಿರ ನಷ್ಟ ವಸೂಲಿ ಮಾಡ್ತೇವೆ ಎಂದ ಸಚಿವ

ಶುಕ್ರವಾರ, 21 ಆಗಸ್ಟ್ 2020 (15:49 IST)
ರಾಜಧಾನಿಯಲ್ಲಿ ನಡೆದ ಗಲಭೆಯಲ್ಲಿ ಆಗಿರುವ ನಷ್ಟವನ್ನು ವಸೂಲಿ ಮಾಡುವ ಕುರಿತು ಸಚಿವರು ದಿಟ್ಟ ಹೇಳಿಕೆ ನೀಡಿದ್ದಾರೆ.

ಗಲಭೆಯಲ್ಲಿ ಯಾರು ಯಾರು ನಷ್ಟ ಮಾಡಿದ್ದರೋ ಅವರ ಹತ್ತಿರ ಹಣ ಇಲ್ಲದಿದ್ದರೆ ಆಗ ಅವರಿಗೆ ಬೆಂಕಿ ಹಚ್ಚು ಎಂದು ಹೇಳಿದವರಿಂದ ನಷ್ಟ ಭರ್ತಿ ಮಾಡಿಕೊಳ್ಳುತ್ತೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಗಲಭೆಗೆ ಪ್ರಚೋದನೆ ಮಾಡಿದವರು, ಗಲಭೆಗೆ ಕಾರಣರಾದವರು, ಹಿಂಸಾಕೃತ್ಯ ಮಾಡಿದವರಿಗೆ ಶಿಕ್ಷೆ ಖಂಡಿತ ಆಗೇ ಆಗುತ್ತದೆ ಎಂದು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ