ಪುತ್ರಿ, ಅಳಿಯನಿಗೆ ಮುಡಾ ಸೈಟು ಕೊಡಿಸಿದ ಜಿಟಿ ದೇವೇಗೌಡ: ಶಾಸಕರಿಗೆ ಸಂಕಷ್ಟ
ಈ ಬಗ್ಗೆ ಸಿಎಂ ಪ್ರಕರಣದಲ್ಲಿ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಚಾಮುಂಡಿಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಜಿಟಿ ದೇವೇಗೌಡ ತಮ್ಮ ಪ್ರಭಾವ ಬಳಸಿ ಮಗಳು, ಅಳಿಯನಿಗೆ ಮುಡಾ ಸೈಟು ಕೊಡಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.