ಮೈಸೂರು ಪಾಕ್ ಕರುನಾಡಿನ ಸಿಹಿ ತಿಂಡಿ, ತಮಿಳುನಾಡಿನದ್ದಲ್ಲ: ಸಿದ್ದಲಿಂಗಯ್ಯ

ಶನಿವಾರ, 18 ನವೆಂಬರ್ 2017 (15:12 IST)
ಮೈಸೂರು ಪಾಕ್ ಕರುನಾಡಿನ ಸಿಹಿ ತಿಂಡಿ ಎಂದು ಹಿರಿಯ ಸಾಹಿತಿ ಸಿದ್ದಲಿಂಗಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರು ಪಾಕ್ ತಮ್ಮದೆಂದು ಮೊಂಡು ವಾದ ಮಂಡಿಸುತ್ತಿರುವ ತಮಿಳುನಾಡಿನ ವಾದದಲ್ಲಿ ಹುರುಳಿಲ್ಲ. ಮೈಸೂರು ಅರಸರ ಕಾಲದಿಂದಲೂ ಮೈಸೂರು ಪಾಕ್ ರಾಜ್ಯದ ಸಿಹಿತಿಂಡಿಯಾಗಿದೆ ಎಂದು ತಿಳಿಸಿದ್ದಾರೆ.
 
ತಮಿಳುನಾಡಿನ ಹೋಟೆಲ್‌ಗಳಲ್ಲಿ ಬೋರ್ಡ್ ಹಾಕಿರುವುದನ್ನು ನಾವು ನೋಡಿದ್ದೇವೆ. ಇದೀಗ ತಮಿಳುನಾಡು ಅನಗತ್ಯವಾಗಿ ಮೊಂಡು ವಾದಕ್ಕೆ ಮುಂದಾಗಿದೆ ಎಂದು ಹಿರಿಯ ಸಾಹಿತಿ ಸಿದ್ದಲಿಂಗಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ