×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಆಷಾಢದಲ್ಲಿ ಗಾಳಿ ಪಟ ಹಾರಿಸಿದ ನೂತನ ವಧು-ವರರು!
ಗುರುವಾರ, 26 ಜುಲೈ 2018 (20:12 IST)
ಆಷಾಢ
ಮಾಸದ
ಅಂಗವಾಗಿ
ಮಂಡ್ಯ
ಜಿಲ್ಲೆಯ
ಪಾಂಡುಪುರ
ತಾಲ್ಲೂಕಿನ
ದೊಡ್ಡಬ್ಯಾಡರಹಳ್ಳಿ
ಗ್ರಾಮದಲ್ಲಿ
ನೂತನ
ವಧು
ವರರಿಗೆ
ಗಾಳಿ
ಪಟ
ಹಾರಾಟ
ಸ್ಪರ್ಧೆ
ನಡೆಯಿತು
.
ಆಷಾಢ
ಮಾಸದಲ್ಲಿ
ಹೊಸದಾಗಿ
ಮದುವೆಯಾದ
ಹೆಣ್ಣು
ಮಕ್ಕಳು
ತವರು
ಮನೆಗೆ
ಹೋಗೋದು
ವಾಡಿಕೆ
.
ಅದ್ರಂತೆ
ಮಂಡ್ಯ
ಜಿಲ್ಲೆಯ
ಪಾಂಡುಪುರ
ತಾಲ್ಲೂಕಿನ
ಸುತ್ತಮುತ್ತಲ
ಗ್ರಾಮದ
ನೂತನ
ವಧು
-
ವರರು
ದೊಡ್ಡ
ಬ್ಯಾಡರಹಳ್ಳಿಯ
ಬ್ರಹ್ಮಲಿಂಗೇಶ್ವರ
ದೇವಾಲಯಕ್ಕೆ
ಬಂದು
ಪೂಜೆ
ಸಲ್ಲಿಸಿ
,
ಗಾಳಿ
ಪಟ
ಹಾರಿಸ್ತಾರೆ
.
ಇದಕ್ಕೆ
ನೂರು
ವರ್ಷದ
ಇತಿಹಾಸವಿದ್ದು
,
ಆಷಾಢ
ಮಾಸಕ್ಕೆ
ಅತ್ತೆಯ
ಮನೆಗೆ
ಬರುವ
ಅಳಿಯ,
ಪತ್ನಿಯ
ಜೊತೆ
ಬ್ರಹ್ಮಲಿಂಗೇಶ್ವರನ
ಸನ್ನಿಧಿಗೆ
ಹೋಗಿ
ದೇವರ
ದರ್ಶನ
ಪಡೆದುಕೊಳ್ಳುತ್ತಾನೆ. ಬಳಿಕ
ಗಾಳಿ
ಪಟ
ಹಾರಿಸಿ
ಬರಬೇಕೆಂಬ
ವಾಡಿಕೆ
ಇಲ್ಲಿ
ನಡೆದುಕೊಂಡು
ಬಂದಿದೆ
.
ಹೀಗಾಗಿ ನೂತನ ವಧು – ವರರು ಗಾಳಿ ಪಟ ಹಾರಿಸಿ ಸಂಭ್ರಮಿಸಿದರು.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಆಷಾಢ ರಥೋತ್ಸವಕ್ಕೆ ಆಗ್ರಹಿಸಿ ಹೇಗೆ ಪ್ರತಿಭಟನೆ ನಡೆಯಿತು ಗೊತ್ತಾ?
ರಾಜ್ಯದ ಏಕೈಕ ಆಷಾಢ ರಥೋತ್ಸವ ಈ ಬಾರಿ ನಡೆಯೋದಿಲ್ಲ; ನವದಂಪತಿಗಳಿಗೆ ಫುಲ್ ನಿರಾಸೆ
ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಯಾಕೆ ಗೊತ್ತಾ?
ಆಷಾಡವೆಂದರೆ ನವದಂಪತಿಗಳಿಗೆ ಆತಂಕ ಯಾಕೆ ಗೊತ್ತಾ?
ಆಷಾಢದಲ್ಲಿ ನವದಂಪತಿಗಳು ಸಂಸಾರ ನಡೆಸಬಾರದು ಎಂದು ಹೇಳೋದ್ಯಾಕೆ..?
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Pahalgam Attack: ಪಾಕಿಸ್ತಾನ ವಿರುದ್ಧ ಮತ್ತೊಂದು ದಿಟ್ಟ ಹೆಜ್ಜೆಯಿಟ್ಟ ಭಾರತ
Karnataka SSLC Result:ಮುಂದಿನ ವಾರವೇ ಎಸ್ಸೆಸ್ಸೆಲ್ಸಿ ರಿಸಲ್ಟ್ ಪ್ರಕಟ, ಇಲ್ಲಿದೆ ಮಾಹಿತಿ
ಕೇಂದ್ರ ಸರ್ಕಾರದಿಂದಲೇ ಜನಗಣತಿಯೊಂದಿಗೆ ಜಾತಿ ಗಣತಿ ಸಮೀಕ್ಷೆ ನಿರ್ಧಾರ: ಕಾಂಗ್ರೆಸ್ಗೆ ಟಾಂಗ್
ಈಗೀನ ಮಕ್ಕಳಿಗೆ ಬುದ್ದಿ ಹೇಳುವುದು ಕಷ್ಟ, ಮೊಬೈಲ್ ಗೀಳು ಬಿಡು ಎಂದಿದ್ದಕ್ಕೆ ಯುವತಿ ಹೀಗೇ ಮಾಡೋದಾ
ಪಾಕ್ಗೆ ನುಗ್ಗಿ ಹೊಡೆಯಿರಿ: ಅಮಿತ್ ಶಾ ಬಳಿ ಇದನ್ನೇ ಹೇಳಿದ್ದೇನೆ ಎಂದ ಸಚಿವ ಸಂತೋಷ್ ಲಾಡ್
ಆ್ಯಪ್ನಲ್ಲಿ ವೀಕ್ಷಿಸಿ
x