ಡಿಕೆ ಶಿವಕುಮಾರ್ ಅವರಿಗೂ ಅಳು ಬರುತ್ತಾ? ನನಗೆ ಹಾಗನಿಸಲ್ಲಪ್ಪ ಎಂದು ವ್ಯಂಗ್ಯ ಮಾಡಿದ್ದಾರೆ. ಕ್ರಿಕೆಟಿಗರ ಜೊತೆ ರೀಲ್ಸ್, ಸೆಲ್ಫೀ ತೆಗೆಸಿಕೊಂಡಿದ್ದಾರೆ. ಆರ್ ಸಿಬಿ ಅಭಿಮಾನಿಗಳು ಸಾಯುತ್ತಿದ್ದರೆ ಕ್ರಿಕೆಟಿಗರರ ಜೊತೆ ಕಪ್ ಎತ್ತಿಕೊಂಡು, ಕಪ್ ಗೆ ಮುತ್ತಿಕ್ಕಿ ಸಂಭ್ರಮಿಸುತ್ತಿದ್ದರು. ಅವರಿಗೆ ನಾಚಿಕೆಯಾಗಲ್ವಾ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.