ಪಂಚಮಸಾಲಿ ಮೀಸಲಾತಿ ವಾಕ್ಸಮರ, ಯಾತ್ನಾಳ್ vs ನಿರಾಣಿ

ಶನಿವಾರ, 14 ಜನವರಿ 2023 (18:41 IST)
ಪಂಚಮಸಾಲಿ 2A ಮೀಸಲಾತಿ ಹೋರಾಟ ದಿನದಿಂದ ದಿನಕ್ಕೆ ವೈಯಕ್ತಿಕ ರಾಜಕೀಯ ಸ್ವರೂಪ ಪಡೆಯುತ್ತಿದೆ. ನೆನ್ನೆ ಸಿಎಂ ಪ್ರತಿಕೃತಿ ದಹಿಸಿದ ವಿಚಾರ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು ಸರ್ಕಾರ VS ಪಂಚಮಸಾಲಿ ಎನ್ನುವಂತಾಗಿದೆ. ಈ ಮಧ್ಯೆ ಸಿಎಂ ಸೇರಿದಂತೆ ಬಿಜೆಪಿ ನಾಯಕರು ರೆಬಲ್ ಶಾಸಕ ಯತ್ನಾಳ್ ವಿರುದ್ದ ತಿರುಗುಬಿದ್ದಿದ್ದು ಏಕವಚನದ ವಾಕ್ಸಮರಕ್ಕಿಳಿದಿದ್ದಾರೆ, ಈ ಮಧ್ಯೆ ಜಯಮೃತ್ಯುಂಜಯ ಶ್ರೀಗಳು ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ