ಸ್ವದೇಶೀ ಸಂದೇಶ ಸಾರುವ ರಂಗೋಲಿ ನೋಡಿ ಜನ ಎಂಜಾಯ್

geetha

ಶುಕ್ರವಾರ, 26 ಜನವರಿ 2024 (15:47 IST)
ಬೆಂಗಳೂರು-ಗಣರಾಜ್ಯೋತ್ಸವದ ಅಂಗವಾಗಿ ಇಂದು ನಗರದ ಒರಿಯನ್ ಮಾಲ್ ನಲ್ಲಿ ಸ್ವದೇಶೀ ಸಂದೇಶ ಸಾರುವ ರಂಗೋಲಿ ಕಲಾವಿದ ಬಿಡಿಸಿದ್ದಾರೆ.ನಮ್ಮ ಸೈನಿಕರ ಹಿಂದೆ ಬೆನ್ನೆಲುಬಾಗಿ ಸಾಮಾನ್ಯ ಭಾರತೀಯ ನಿಂತಿರುವುದನ್ನು ಬಿಂಬಿಸುವ ಚಿತ್ರವನ್ನ ಬಿಡಿಸಲಾಗಿದೆ.ಅಕ್ಷಯ ಜಾಲಿಹಳ್ ಕುಂಚದಲ್ಲಿ ರಂಗೋಲಿ ಅರಳಿದೆ.ಮಾಲ್ ಗೆ ವಿಸಿಟ್ ಕೊಡುತ್ತಿರುವ ಜನ ಫೋಟೋ ಕ್ಲಿಕ್ಕಿಸಿಕೊಂಡು ಫುಲ್ ಎಂಜಾಯ್ ಮಾಡಿದ್ದಾರೆ.ಎರಡು ದಿನಗಳ ಪರಿಶ್ರಮದೊಂದಿಗೆ 20X20 ಅಡಿ ರಂಗೋಲಿ ಮೂಡಿಬಂದಿದೆ.ನಾಡಿನ ಮತ್ತು ದೇಶದ ಜನಮಾನ್ಯರಿಗೆ ಸಂದೇಶ ಸಾರುವಲ್ಲಿ ಕೈಜೋಡಿಸಬೇಕು ಎಂದು ಕಲಾವಿದ ಮನವಿ ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ