×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹಾಲಿ ಹಾಗೂ ಮಾಜಿ ಶಾಸಕರ ಜಾತಿ ಜಗಳ ತಾರಕಕ್ಕೆ
ಶನಿವಾರ, 14 ಜುಲೈ 2018 (18:57 IST)
ಆ ಜಿಲ್ಲೆಯ ವಿಧಾನ ಸಭೆ ಕ್ಷೇತ್ರದ ಹಾಲಿ
ಹಾಗೂ
ಮಾಜಿ
ಶಾಸಕರ
ಜಾತಿ
ಜಗಳ
ತಾರಕಕ್ಕೇರಿದ್ದು
,
ಒಬ್ಬರಿಗೊಬ್ಬರು
ಅವ್ಯಾಚ್ಯ
ಶಬ್ದಗಳಿಂದ
ನಿಂದಿಸುವ
ವಿಡಿಯೋ
ಸಾಮಾಜಿಕ
ಜಾಲತಾಣಗಳಲ್ಲಿ
ವೈರಲ್
ಆಗಿದೆ
.
ದಾವಣಗೆರೆ ಜಿಲ್ಲೆಯ
ಜಗಳೂರು
ಹಾಲಿ
ಶಾಸಕ
ಎಸ್.
ವಿ.
ರಾಮಚಂದ್ರಪ್ಪ
ಸುಳ್ಳು
ಜಾತಿ
ಪ್ರಮಾಣ
ಪತ್ರ
ನೀಡಿ
ನಾಯಕ
ಎಂದು
ಮೀಸಲು
ಕ್ಷೇತ್ರದಲ್ಲಿ
ಚುನಾವಣೆ
ನಿಂತು
ಗೆದ್ದಿದ್ದಾರೆ
ಎಂಬುದು
ಮಾಜಿ
ಶಾಸಕ
ಹೆಚ್.
ಪಿ.
ರಾಜೇಶ್
ಆರೋಪವಾಗಿದೆ
.
ಇನ್ನೂ
ಈ
ಬಗ್ಗೆ
ರಾಜೇಶ್
ಮೇಲೆ
ಹರಿಹಾಯ್ದಿರುವ
ಎಸ್.
ವಿ.
ರಾಮಚಂದ್ರಪ್ಪ
,
ಮಾಜಿ
ಶಾಸಕ
ಹೆಚ್.
ಪಿ.
ರಾಜೇಶ್
ಗೆ
ನಾಚಿಕೆ,
ಮಾನ,
ಮರ್ಯಾದೆ
ಇಲ್ಲ
,
ಈ
ಕ್ಷೇತ್ರದ
ಜನರೇ
ನಾಯಕ
ಎಂದು
ಒಪ್ಪಿಕೊಂಡಿದ್ದಾರೆ
.
ನಾಚಿಕೆ
.
ಮಾನ
ಮರ್ಯಾದೆ
ಇಲ್ಲದೆ
ಕೋರ್ಟ್
ಗೆ
ಹೋಗಿದ್ದಾರೆ
ಎಂದು
ವಾಗ್ದಾಳಿ
ನಡೆಸಿದ್ದಾರೆ
.
ಈ
ಬಗ್ಗೆ
ಪ್ರತಿಕ್ರಿಯೆ
ನೀಡಿರುವ
ಹೆಚ್.
ಪಿ.
ರಾಜೇಶ್
,
ರಾಮಚಂದ್ರಪ್ಪ
ನಿಜವಾದ
ನಾಯಕರಾದರೆ
ಸಾಬೀತು
ಮಾಡಲಿ
,
ದಾಖಲೆ
ಇದ್ದರೆ
ತೋರಿಸಿ. ನನ್ನ
ಬಳಿಯೂ
ದಾಖಲೆ
ಇದೆ
.
ಕೋರ್ಟ್
ಮುಂದೆ
ನಾಯಕ
ಜಾತಿ
ಬಗ್ಗೆ
ಸ್ಪಷ್ಟನೆ
ಕೊಡಲಿ
ಎಂದು
ವಾಗ್ದಾಳಿ
ನಡೆಸಿದ್ದು
.
ಎಸ್.
ವಿ.
ರಾಮಚಂದ್ರ
ನಾಯಕ
ಜಾತಿಗೆ
ಸೇರಿಲ್ಲ
ಎಂದು
ಕೋರ್ಟ್
ಮೊರೆ
ಹೋಗಿರುವುದಾಗಿ
ಹೆಚ್.
ಪಿ.
ರಾಜೇಶ್
ತಿರುಗೇಟು
ನೀಡಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ದೇವಸ್ಥಾನ ಉದ್ಘಾಟನೆ ವಿಚಾರ: ಹಾಲಿ- ಮಾಜಿ ಶಾಸಕ ಕಿತ್ತಾಟ
ಬಿಕಿನಿ ಧರಿಸಿ ಶಾರುಖ್ ಖಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸುಹಾನಾ ಖಾನ್
‘ಭಾರತ್’ ಚಿತ್ರಕ್ಕಾಗಿ ನಟಿ ಪ್ರಿಯಾಂಕ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಪ್ರಿಯಾಂಕ ಚೋಪ್ರ ಅಭಿನಯದ ಬಾಲಿವುಡ್ ನ ಈ ಸಿನಿಮಾ ನಿಕ್ ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆಯಂತೆ
ಸಿನಿ ಜೀವನದಲ್ಲಿ ಲೈಂಗಿಕ ದೌರ್ಜನ್ಯದ ಕಹಿ ಅನುಭವವನ್ನು ಅನುಭವಿಸಿದ್ರಾ ಸ್ಟಾರ್ ನಟಿ ದೀಪಿಕಾ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಇರಾನ್ ಮೇಲೆ ಅಮೆರಿಕೆ ಏರ್ಸ್ಟ್ರೈಕ್: ಡೊನಾಲ್ಡ್ ಟ್ರಂಪ್ ಗಂಡೆದೆಯನ್ನು ಕೊಂಡಾಡಿದ ಇಸ್ರೇಲ್ ಪ್ರಧಾನಿ
ಪಹಲ್ಗಾಮ್ ದಾಳಿ: ಪಾಕ್ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್
ಸ್ಟೇಟ್ ಸ್ಪಾನ್ಸರ್ ಕರಪ್ಷನ್ಗೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಉತ್ತೇಜನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ
ಸ್ನೇಹಿತರೊಂದಿಗೆ ತೋಟದ ಮನೆಗೆ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ಕೃಷಿಹೊಂಡದಲ್ಲಿ ಜಲಸಮಾಧಿ
ಏರ್ಸ್ಟ್ರೈಕ್ಗೆ ಕ್ಯಾರೇ ಎನ್ನದ ಇರಾನ್: ಇಸ್ರೇಲ್ ಮೇಲೆ ಮಿಸೈಲ್ಗಳ ಸುರಿಮಳೆ, ಗಗನಚುಂಬಿ ಕಟ್ಟಡಗಳಿಗೆ ಹಾನಿ
ಆ್ಯಪ್ನಲ್ಲಿ ವೀಕ್ಷಿಸಿ
x