ರಾಮಮಂದಿರ ನಿರ್ಮಾಣಕ್ಕೆ ರಂಭಾಪುರಿ ಪೀಠದ ಮಣ್ಣು

ಬುಧವಾರ, 22 ಜುಲೈ 2020 (18:27 IST)
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ರಂಭಾಪುರೀ ಪೀಠದ ಮಣ್ಣು ಹಸ್ತಾಂತರ ಮಾಡಲಾಗಿದೆ.

ರಂಭಾಪುರೀ ಪೀಠದ ಡಾ. ವೀರ ಸೋಮೇಶ್ವರ ಜಗದ್ಗರುಗಳಿಂದ ಹಸ್ತಾಂತರ ಕಾರ್ಯ ನೆರವೇರಿತು.

ಶುಭಹಾರೈಸಿದ ಶ್ರೀಗಳು, ರಾಮಮಂದಿರ ನಿರ್ಮಾಣಕ್ಕೆ ಮಣ್ಣು ಹಸ್ತಾಂತರಿಸಿದರು. ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳಿಗೆ ಮಣ್ಣು ಹಸ್ತಾಂತರ ಮಾಡಿದರು.

ಆಗಸ್ಟ್ 5 ರಂದು ಅಯೋಧ್ಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಕೊಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರಿ ಮಠದಲ್ಲಿ ಮಣ್ಣು ಹಸ್ತಾಂತರ ಮಾಡಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ