×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹವಾ ಮೆಂಟೈನ್ ಗಾಗಿ ರೌಡಿಶೀಟರ್ ನ ಕೊಲೆ ಮಾಡಿದ್ರು, ಪೊಲೀಸರ ಅತಿಥಿಯಾದ್ರು!
ಸೋಮವಾರ, 30 ಜುಲೈ 2018 (16:51 IST)
ಜುಲೈ
1
ರಂದು
ನಡೆದಿದ್ದ
ಅತ್ತಿಬೆಲೆಯ
ರೌಡಿಶೀಟರ್
ಜಯಂತ್
ಕೊಲೆ
ಪ್ರಕರಣದ
ಪ್ರಮುಖ
ಆರೋಪಿ
ಬೆಸ್ತಮಾನಹಳ್ಳಿ
ಸುನೀಲ್
ನನ್ನ
ಅತ್ತಿಬೆಲೆ
ಪೊಲೀಸರು
ಬಲೆಗೆ
ಬೀಳಿಸುವಲ್ಲಿ
ಯಶಸ್ವಿಯಾಗಿದ್ದಾರೆ
.
ಹೊಸಕೊಟೆಯಲ್ಲಿ
ಅತ್ತಿಬೆಲೆ
ಸಿಪಿಐ
ರಾಜೇಶ್
ನೇತೃತ್ವದಲ್ಲಿ
ಸುನೀಲ್
ನ್ನ
ಬಂಧಿಸಿದ್ದಾರೆ
.
ರೌಡಿಶೀಟರ್
ಜಯಂತ್
ನ
ಜೊತೆ
ಪದೇ
ಪದೇ
ಜಗಳವಾಡುತ್ತಿದ್ದ
ಸುನೀಲ್
ಆತನನ್ನ
ಜುಲೈ
1
ರಂದು
ಕರೆ
ಮಾಡಿ
ಮಾತನಾಡಲು
ಕರೆಸಿಕೊಂಡಿದ್ದ
.
ಮದ್ಯಪಾನ
ಮಾಡಿದ್ದ
ಇಬ್ಬರ
ನಡುವೆ
ಜಗಳವಾಗಿ
ಜಗಳ
ಕೊಲೆಯಲ್ಲಿ
ಅಂತ್ಯವಾಗಿತ್ತು
.
ಬಳಿಕ
ಆತನ
ಮೃತ
ದೇಹವನ್ನ
ಆನೇಕಲ್
ಬಳಿಯ
ಸಮಂದೂರು
ಬಳಿಯ
ನೀಲಗಿರಿ
ತೋಪಿನಲ್ಲಿ
ಬಿಸಾಡಿ
ಅಲ್ಲಿಂದ
ಪರಾರಿಯಾಗಿದ್ದರು
.
ಪ್ರಕರಣ
ಮೂವರು
ಆರೋಪಿಗಳಾದ
ಬೆಸ್ತಮಾನಹಳ್ಳಿ
ಸುನೀಲ್
,
ಲೋಕೇಶ್
ಹಾಗೂ
ಪ್ರವೀಣ್
ಎಂಬುವವನ್ನ
ಬಂಧಿಸಲಾಗಿದ್ದು,
ಪರಪ್ಪನ
ಅಗ್ರಹಾರ
ಜೈಲಿಗೆ
ಕಳಿಸಿಕೊಡಲಾಗಿದೆ
,
ಏರಿಯಾದಲ್ಲಿ
ಹವಾ
ಮೈನ್
ಟೈನ್
ಮಾಡಲು
ಜಯಂತ್
ಕೊಲೆ
ಮಾಡಿರುವುದಾಗಿ
ಆರೋಪಿಗಳು
ತಿಳಿಸಿದ್ದಾರೆ
.
ಬೆಂಗಳೂರು
ಗ್ರಾಮಾಂತರ
ಎಸ್.
ಪಿ.
ಶಿವಕುಮಾರ್
ಈ
ಬಗ್ಗೆ
ಮಾಹಿತಿ
ನೀಡಿದ್ದಾರೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ದಿ.ಎಸ್.ಬಂಗಾರಪ್ಪನವರ ಶಿಷ್ಯನ ಭೀಕರ ಕೊಲೆ
ಇಸ್ಪೀಟ್ ಕ್ಲಬ್ ಮಾಲೀಕನ ಬರ್ಬರ ಕೊಲೆ
ವೇಶ್ಯಾವಾಟಿಕೆ ನಡೆಸುತ್ತಿದ್ದ ಪಾರ್ಲರ್ ಮೇಲೆ ದಾಳಿ: 7 ಯುವತಿಯರ ರಕ್ಷಣೆ
ಅಣಬೆ ಎಂದು ತಿಳಿದು ನಾಯಿಕೊಡೆ ತಿಂದ್ರು; 8 ಜನರು ಆಸ್ಪತ್ರೆ ಸೇರಿದ್ರು
ಖ್ಯಾತ ಉದ್ಯಮಿ ಆನಂದ ಛೋಪ್ರಾ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Gold price today: ಚಿನ್ನ ಖರೀದಿದಾರರಿಗೆ ಸಮಾಧಾನಕರ ಸುದ್ದಿ
DK Shivakumar: ಹೊಟ್ಟೆ ಬಟ್ಟೆಗೆ ನಮ್ಮತ್ರ ಬರ್ತಾರೆ ಎಂದಿದ್ದ ಡಿಕೆ ಶಿವಕುಮಾರ್: ಯಾವಾಗ ಬಂದಿದ್ವಿ ಹೇಳಿ ಎಂದ ಮಂಗಳೂರಿಗರು
Kamal Hassan: ಕಮಲ್ ಹಾಸನ್ ಸಿನಿಮಾ ರಿಲೀಸ್ ಮಾಡಿದ್ರೆ ಥಿಯೇಟರ್ ಗೆ ಬೆಂಕಿ ಬೀಳುತ್ತೆ: ನಾರಾಯಗೌಡ ಎಚ್ಚರಿಕೆ
DK Shivakumar: ದಕ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಭಯವಿದೆ ಎಂದ ಡಿಕೆ ಶಿವಕುಮಾರ್: ಹಾಗಿದ್ರೆ ಹಿಂದೂಗಳ ಕತೆಯೇನು
Karnataka Rains: ಬೆಂಗಳೂರಿನ ಹವಾಮಾನ ಯಾಕೆ ಹೀಗಿದೆ, ಮಳೆ ಯಾವಾಗ ಇಲ್ಲಿದೆ ಡೀಟೈಲ್ಸ್
ಆ್ಯಪ್ನಲ್ಲಿ ವೀಕ್ಷಿಸಿ
x