ಸೈಕಲ್ ಕಳ್ಳತನದ ಬಗ್ಗೆ ಟ್ವೀಟ್ ಮಾಡಿ ದೂರು ನೀಡಿದ ಶಂಕರ್

ಮಂಗಳವಾರ, 3 ಅಕ್ಟೋಬರ್ 2023 (15:23 IST)
ಸೈಕಲ್ ಕಳ್ಳತನದ ಬಗ್ಗೆ ದೂರು ಕೊಡಲು ಹೊದ್ರೆ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ.8 ಬಾರಿ ಠಾಣೆಗೆ ಅಲೆದು ಸುಸ್ತಾಗಿ ದೂರುದಾರ ಟ್ವೀಟ್ ಮಾಡಿದ್ದಾರೆ.ಶಂಕರ್ ಎಂಬುವವರ ಮನೆಯಲ್ಲಿ ಸೈಕಲ್ ಕಳ್ಳತನವಾಗಿದೆ.ಬಾಣಸವಾಡಿಯ ಲಿಂಗರಾಜಪುರದಲ್ಲಿ ಈ ಘಟನೆ ನಡೆದಿದೆ.ಹಾಡಹಗಲೇ ಮನೆಗೆ ನುಗ್ಗಿ ಅಸಾಮಿ ಸೈಕಲ್ ಕಳ್ಳತನ ಮಾಡಿದ್ದಾನೆ.ಈ ಬಗ್ಗೆ ಠಾಣೆಗೆ ದೂರು ನೀಡಲು ಶಂಕರ್ ತೆರಳಿದ.ದೂರು ಪಡೆಯಲು ಬಾಣಸವಾಡಿ ಪೊಲೀಸರು  ಆರೋಪ ನಿರಾಕರಿಸಿದ್ದಾರೆ.ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ( X) ನಲ್ಲಿ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.ಸಿಸಿಟಿವಿ ದೃಶ್ಯ ಸಹಿತ ಟ್ಯಾಗ್ ಮಾಡಿ (x) ನಲ್ಲಿ ದೂರು ಸಲ್ಲಿಸಿದ್ದಾರೆ.
 
ಇತ್ತೀಚೆಗೆ ಶಂಕರ್‌ಮನೆ ಕಾಪೌಂಡ್ ಯುವಕ ಒಳಗೆ ನುಗ್ಗಿದ.ಕಾಪೌಂಡ್ ಗೆ ನುಗ್ಗಿ ಸೈಕಲ್ ಅಸಾಮಿ ಕದ್ದೊಯ್ದ .ಸೈಕಲ್ ಕಳ್ಳತನ ಮಾಡಿದ್ದನ್ನ ಮನೆಯ ಮಹಿಳೆ ಗಮನಿದಾಳೆ.ಸೈಕಲ್ ಸೈಕಲ್ ಎಂದು ಮನೆಯ ಮಹಿಳೆ ಬೆನ್ನೇತ್ತಿದ್ದ.ಮಹಿಳೆ ಬೆನ್ನತ್ತಿದ್ರು  ಚೋರ ಸೈಕಲ್ ಸಮೇತ ಎಸ್ಕೇಪ್ ಆಗಿದ್ದಾನೆ.ಸೈಕಲ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಾಪೌಂಡ್ ಒಳಗೆ ಎಂಟ್ರಿಕೊಟ್ಟು ಕೆಲ ಕಾಲ ಆರೋಪಿ ವಾಚ್ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ