ಸಿದ್ದರಾಮಯ್ಯ ವಿರುದ್ಧ ಕೇಸ್ ಹಾಕ್ತಾರಾ ಸಿಎಂ ಯಡಿಯೂರಪ್ಪ?

ಶನಿವಾರ, 25 ಜುಲೈ 2020 (21:09 IST)
ಕೊರೊನಾ ತಡೆಗಾಗಿ ಖರೀದಿಸಿರುವ ಉಪಕರಣಗಳ ಖರೀದಿಯಲ್ಲಿ 2 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ವಿಪಕ್ಷ ನಾಯಕ ಆರೋಪಿಸಿರುವ ಬೆನ್ನಲ್ಲೇ  ಸಿದ್ದು ವಿರುದ್ಧ ಹೊಸ ಬ್ರಹ್ಮಾಸ್ತ್ರ ಬಿಡಲು ಬಿಜೆಪಿ ಮುಂದಾಗಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪನವರು ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಲೀಗಲ್ ನೋಟಿಸ್  ನೀಡೋದಕ್ಕೆ ಮುಂದಾಗಿದ್ದಾರೆ.

ಹೀಗಂತ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಲೀಗಲ್ ನೋಟಿಸ್ ಯಾವಾಗ ಕೊಡಲಾಗುತ್ತದೆ, ಏನೇನು ಅನ್ನೋದರ ಕುರಿತು ಸಿಎಂ ಹೇಳುತ್ತಾರೆ ಅಂತ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ