ಚುನಾವಣೆ ಹತ್ತಿರವಾಗ್ತಿದಂತೆ ಒಗ್ಗಟ್ಟಿನ ಮಂತ್ರ ಜಪಿಸಿದ ಸಿದ್ದು

ಬುಧವಾರ, 23 ನವೆಂಬರ್ 2022 (15:26 IST)
ಬ್ರಾಹ್ಮಣರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಸಿದ್ದರಾಮಯ್ಯ ಆಪ್ತ .ಇದರ ಬೆನ್ನಲ್ಲೇ ಬ್ರಾಹ್ಮಣ ಸಮುದಾಯದ ಅಧ್ಯಕ್ಷರನ್ನು ಕರೆದು ಸಿದ್ದು ಮಾತನಾಡಿದಾರೆ.ಬ್ರಾಹ್ಮಣ ಸಮುದಾಯದ ಅಧ್ಯಕ್ಷ ಅಶೋಕ ಹಾರ್ನಳ್ಳಿಯನ್ನು ಕರೆದು ಮಾತನಾಡಿದ್ದು,ಈ ಮೂಲಕ ಸಿದ್ದರಾಮಯ್ಯ ಕೇವಲ ಅಹಿಂದ ನಾಯಕ ಎಂಬ ಹುಹಾ ಪೋಹಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.ಚುನಾವಣೆ ಹತ್ತಿರವಾಗುತ್ತಿದ್ದಂತೆ ಒಗ್ಗಟ್ಟಿನ ಮಂತ್ರವನ್ನು ಜಪಿಸಲು ಸಿದ್ದು ಮುಂದಾಗಿದ್ದು,ಈ ಮೂಲಕ ಮೈಸೂರು ಘಟನೆಗೆ ತೆರೆಎಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ