ನನ್ನನ್ನು ಮಂತ್ರಿಯಾಗಿ ಎಂದು ದೇವೇಗೌಡರು ಆಹ್ವಾನಿಸಿದ್ದರು. ಸಿದ್ದರಾಮಯ್ಯನವರ ಸ್ಥಾನವನ್ನು ತುಂಬಿ ಎಂದು ಮನವಿ ಮಾಡಿದ್ದರು. ಸಚಿವ ಮಹಾದೇವ ಪ್ರಸಾದ್ ನೇರನಾಗಿ ದೇವೇಗೌಡರೊಂದಿಗೆ ನನ್ನನ್ನು ಮಾತನಾಡಿಸಿದ್ದರು. ಆದರೂ ನಾನು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.