×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ತಲೆ, ದೇಹಕ್ಕೆ ಹೊಂದಿಕೊಳ್ಳುವ ಯಶಸ್ವಿ ಶಸ್ತ್ರಚಿಕಿತ್ಸೆ
ಮಂಗಳವಾರ, 13 ನವೆಂಬರ್ 2018 (19:52 IST)
20
ತಿಂಗಳು
ಮಗುವಿನ
ತಲೆ
,
ದೇಹಕ್ಕೆ
ಹೊಂದಿಕೊಳ್ಳುವ
ಶಸ್ತ್ರ
ಚಿಕಿತ್ಸೆಯನ್ನು ನಡೆಸಲಾಗಿದೆ.
ಬೆಂಗಳೂರಿನಲ್ಲಿ
ಪ್ರಥಮ
ಬಾರಿಗೆ ಸಾಗರ್
ಆಸ್ಪತ್ರೆ
ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು
ನೆರವೇರಿಸಿದೆ
.
ತೇಜಸ್
ಎಂಬ
20
ತಿಂಗಳ
ಮಗು
ಒಂದು
ವರ್ಷದ
ಹಿಂದೆಯೇ
ಅಥ್ಲಾಂಟೋ
ಆಕ್ಸಿಯಲ್
ಡಿಸ್
ಕ್ಲೊಸನ್
ಎಂಬ
ರೋಗಕ್ಕೆ
ತುತ್ತಾಗಿದ್ದನು. ಇದೊಂದು
ಅಪರೂಪದ
ರೋಗ
.
ತೇಜಸ್
ಹುಟ್ಟಿದ
5
ತಿಂಗಳ
ನಂತರ
ತಲೆ
ಹಾಗೂ
ದೇಹದ
ಭಾಗದಲ್ಲಿ
ಸಮಸ್ಯೆ
ಕಂಡು
ಬಂದಿತು
.
ಕೂಡಲೇ
ಆತನ
ತಂದೆ
,
ತಾಯಿಗಳು
ಸಾಗರ್
ಆಸ್ಪತ್ರೆಯ
ಡಾ
.
ಮುರಳಿ
ಮೋಹನ್
ಅವರನ್ನು
ಸಂಪರ್ಕಿಸಿ
ಮಗುವಿನ
ಸಮಸ್ಯೆ
ಬಗ್ಗೆ
ವಿವರಿಸಿದರು
.
ಸಾಗರ್
ಆಸ್ಪತ್ರೆ
ನರ
ಶಸ್ತ್ರಚಿಕಿತ್ಸೆಯ
ತಂ
ಡ
ಯಶಸ್ವಿಯಾಗಿ
ಶಸ್ತ್ರ
ಚಿಕಿತ್ಸೆ
ನ
ಡೆಸಿ
ಮಗು
ಗುಣಮುಖರಾಗಲು
ಸಾಧ್ಯವಾಯಿತು
.
ಇದೊಂದು
ವಿಚಿತ್ರವಾದ
ರೋಗವಾಗಿದೆ
.
ನಮ್ಮ
ಆಸ್ಪತ್ರೆಯ
ವೈದ್ಯರ
ತಂಡ
ಗಂಭೀರ
ಸ್ಥಿತಿಯಲ್ಲಿದ್ದ
ಮಗುವನ್ನು
ಶಸ್ತ್ರ
ಚಿಕಿತ್ಸೆಯ
ಮೂಲಕ
ಉಳಿಸುವಲ್ಲಿ
ಯಶ
ಕಂಡಿದೆ
ಎಂದು
ಸುದ್ಧಿಗೋಷ್ಠಿಯಲ್ಲಿ
ಡಾ
.
ಮುರುಳಿಮೋಹನ್
ಹೇಳಿದ್ದಾರೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ತನ್ನ ಆಸೆ ಈಡೇರಿಸಲು ಮರ್ಮಾಂಗವನ್ನೇ ಕತ್ತರಿಸಿಕೊಳ್ಳಲಿದ್ದಾನಂತೆ ಈತ
ಮಾಜಿ ಪ್ರಿಯಕರನನ್ನು ಮೆಚ್ಚಿಸಲು ಯುವತಿ ನೀಡಿದ ಗಿಪ್ಟ್ ಏನೆಂದು ಕೇಳಿದರೆ ನೀವೇ ಬೆಚ್ಚಿ ಬೀಳ್ತೀರಾ
‘ದಿ ವಿಲನ್’ ಚಿತ್ರದ ಯಶಸ್ವಿಗಾಗಿ ಪ್ರಾಣಿಬಲಿಕೊಟ್ಟ ಅಭಿಮಾನಿಗಳ ವಿರುದ್ಧ ದೂರು ದಾಖಲು
ಕಾಂಗ್ರೆಸ್ ನಾಯಕರ ಯಶಸ್ವಿ ಮಾತುಕತೆ: ಅಸಮಧಾನಕ್ಕೆ ಇತಿಶ್ರೀ
ನಂಗೆ ಹೃದಯ ಶಸ್ತ್ರಚಿಕಿತ್ಸೆಯಾಗಿದೆ, ಆದರೂ ಎಲ್ಲಾ ತಡ್ಕೊಂಡಿದ್ದೇನೆ: ಮತ್ತೆ ಸಿಎಂ ಭಾವನಾತ್ಮಕ ಅಸ್ತ್ರ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಭಾರತವನ್ನು ಧ್ವೇಷಿಸುತ್ತೇನೆ, ಕೊಳಕು ಹಿಂದೂಗಳು ಹಿಂದೆ ಬಿದ್ದಿದ್ದಾರೆ ಎಂದ ಮಂಗಳೂರು ವೈದ್ಯೆ ಫಾತಿಮಾ: ವಿವಾದ
Pakistan Army: ಭಾರತದ ದಾಳಿಗೆ ಹೆದರಿ ತನ್ನ ಕುಟುಂಬವನ್ನು ಲಂಡನ್ ಗೆ ರವಾನಿಸಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್
Indian Army: ಭಾರತೀಯ ಸೇನೆಯ ಬತ್ತಳಿಕೆಯಲ್ಲಿರುವ ಬ್ರಹ್ಮೋಸ್ ಕ್ಷಿಪಣಿ ವಿಶೇಷತೆ ಏನು ನೋಡಿ
Karnataka Weather: ಬೆಂಗಳೂರಿನಲ್ಲಿ ಇನ್ನೆಷ್ಟು ದಿನ ಬಿಸಿಲಿನ ತಾಪವಿರಲಿದೆ
ಅಧಿಕಾರಿಗಳು ನಿಮ್ಮ ಮನೆಯ ಜೀತದಾಳುಗಳಲ್ಲ: ಸಿದ್ದರಾಮಯ್ಯಗೆ ಆರ್ ಅಶೋಕ್ ಪ್ರಶ್ನೆ
ಆ್ಯಪ್ನಲ್ಲಿ ವೀಕ್ಷಿಸಿ
x