ಬರಬಿದ್ದ ಊರಲ್ಲಿ ಕೆರೆಕೋಡಿಯಾಗಿದ್ದೇ ವಿಸ್ಮಯ

ಮಂಗಳವಾರ, 19 ನವೆಂಬರ್ 2019 (18:56 IST)
ಬರದಿಂದ ನಲುಗಿದ್ದ ಊರಿನಲ್ಲಿ ಇದೀಗ ಸಂತಸ ಮನೆ ಮಾಡಿದೆ.

ಬರೋಬ್ಬರಿ ಎರಡು ದಶಕಗಳ ನಂತರ ಆ ಪ್ರದೇಶದಲ್ಲಿ ಕೆರೆಕೋಡಿಯಾಗಿರೋದು ಅನ್ನದಾತರಲ್ಲಿ ಹರ್ಷಕ್ಕೆ ಕಾರಣವಾಗಿದೆ.
ಮಂಡ್ಯದ ನಾಗಮಂಗಲ ಸಮೀಪದ  ದೇವಲಾಪುರ ಕೆರೆ ಸುಮಾರು 20 ವರುಷಗಳ ನಂತರ ಕೆರೆಕೊಡಿಯಾಗಿದೆ.  

ಬರಗಾಲದಲ್ಲಿ ನಲುಗಿಹೋಗಿದ್ದ ಈ ಪ್ರದೇಶದಲ್ಲಿ ದೇವಲಾಪುರ ಕೆರೆ ಇದುವರೆಗೆ ಮಳೆಯಾಗಿದ್ದರೂ ತುಂಬಿರಲಿಲ್ಲ.

ಈಗ ಹೇಮಾವತಿ ಜಲಶಾಯದಿಂದ ನೀರುಬಿಟ್ಟಿರೋದ್ರಿಂದ ಕೆರೆ ಭರ್ತಿಯಾಗಿದೆ. ಸಹಜವಾಗಿಯೇ ರೈತರು ಹರ್ಷಗೊಂಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ