×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಉಗ್ರರಿಗೆ ತಕ್ಕಶಾಸ್ತಿ ಮಾಡಿ ಎಂದ ಪೇಜಾವರ ಶ್ರೀ
ಭಾನುವಾರ, 17 ಫೆಬ್ರವರಿ 2019 (12:16 IST)
ಜಮ್ಮು
ಕಾಶ್ಮೀರದಲ್ಲಿ
ಆತ್ಮಾಹುತಿ
ದಾಳಿಗೆ
ಒಳಗಾಗಿ
ಹುತಾತ್ಮರಾದ
44
ಯೋಧರಿಗೆ
ಪೇಜಾವರ
ಮಠದ
ಹಿರಿಯ
ಸ್ವಾಮೀಜಿ ವಿಶ್ವೇಶ
ತೀರ್ಥ
ಸ್ವಾಮೀಜಿ
ನಮನ
ಸಲ್ಲಿಸಿದ್ದಾರೆ
.
ವೀರಮರಣ
ಹೊಂದಿದ
ಯೋಧರಿಗೆ
ಚಿರಶಾಂತಿ
ಕೋರಿದ್ದಾರೆ
.
ಉಗ್ರರ
ಕೃತ್ಯದಿಂದ
ಇಂದು
ಇಡೀ
ದೇಶವೇ
ದುಃಖದಲ್ಲಿದೆ
.
ವೀರ
ಮರಣ
ಹೊಂದಿದ
ಅವರ
ಆತ್ಮಗಳಿಗೆ
ಭಗವಂತ
ಚಿರಶಾಂತಿ
ಕರುಣಿಸಲಿ
ಎಂದರು
.
ಮಹಾಭಾರತದಲ್ಲಿ
ದೇಶಕ್ಕಾಗಿ
ಹೋರಾಟ
ಮಾಡುವ
ಸೈನಿಕ
ಯೋಗಿಯಷ್ಟೇ
ಸಮಾನ
.
ಯೋಗಿ
ಹೇಗೆ
ಸದ್ಗತಿ
ಹೊಂದಿ
ಮುಕ್ತಿ
ಹೊಂದುತ್ತಾನೋ
ಅದೇ
ರೀತಿ
,
ಈ
ಯೋಧರಿಗೂ
ಸದ್ಗತಿ
ಭಗವಂತ
ಕರುಣಿಸಲಿ
ಎಂದು
ಶ್ರೀಗಳು
ಪ್ರಾರ್ಥಿಸಿದ್ದಾರೆ
.
ಕೇಂದ್ರ
ಸರಕಾರ
ಆ
ಭಯೋತ್ಪಾದಕರಿಗೆ
ಮರೆಯದ
ಪಾಠ
ಕಲಿಸಲಿ
,
ಆದರೆ
ಯುದ್ದವಾಗುವ
ರೀತಿ
ಇರಬಾರದು
.
ಸೂಕ್ತ
ಕ್ರಮವನ್ನು
ಕೈಗೊಳ್ಳಬೇಕು
.
ಸರ್ಜಿಕಲ್
ಸ್ಟೈಕ್
ರೀತಿಯ
ಒಂದು
ಪ್ರಯೋಗವಾಗಿರಬಹುದು
ಅಥವಾ
ಭಯೋತ್ಪಾದಕರಿಗೆ
ಒಂದು
ಸಣ್ಣ
ಶಾಕ್
ಕೊಡುವಂತಿರಬೇಕು
.
ಆದರೆ
ಯುದ್ದಕ್ಕೆ
ಆಹ್ವಾನ
ಕೊಡುವಂತಿರಬಾರದು
ಎಂದು
ಶ್ರೀಗಳು
ಉಗ್ರರ
ಕೃತ್ಯದ
ವಿರುದ್ಧ
ಆಕ್ರೋಶ
ವ್ಯಕ್ತಪಡಿಸಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಪುಲ್ವಾಮಾ ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸಕ್ಕೆ ವೀರೇಂದ್ರ ಸೆಹ್ವಾಗ್ ನೆರವು
ಹುತಾತ್ಮ ಯೋಧನ ಮೃತದೇಹ 3ಕ್ಕೆ ಆಗಮನ
ಪಾಕ್ ವಿರುದ್ಧ ಪ್ರತಿಕಾರಕ್ಕೆ ಆಗ್ರಹ
ಪುಲ್ವಾಮಾ ದಾಳಿ: ಪಾಕ್ ಪರ ಮಾತನಾಡಿದ್ದಕ್ಕೆ ನವಜೋತ್ ಸಿಂಗ್ ಸಿದು ವಿರುದ್ಧ ಆಕ್ರೋಶ
ಯೋಧನ ಅಂತ್ಯ ಸಂಸ್ಕಾರದ ಸ್ಥಳ ಬದಲು…
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
10ನೇ ದಿನವೂ ಪಾಕ್ನಿಂದ ಕದನವಿರಾಮ ಉಲ್ಲಂಘನೆ: ಭಾರತ ಸೇನೆಯ ದಿಟ್ಟ ಉತ್ತರ
Suhas Shetty Case: ಮಾಧ್ಯಮಗಳಲ್ಲಿ ಫೋಸ್ಟ್ ಹಂಚಿದವರಿಗೆ ನಡುಕ ಶುರು, ಯಾಕೆ ಗೊತ್ತಾ
Pahalgam Attack: ಪಾಕ್ ಯುವತಿ ಜತೆಗಿನ ಮದುವೆಯನ್ನು ಗುಟ್ಟಾಗಿಟ್ಟ ಯೋಧನಿಗೆ ಇದೀಗ ಪರದಾಡುವ ಸ್ಥಿತಿ
20ವರ್ಷಗಳಿಂದ ಕೈಯನ್ನು ಕೆಳಗಿಳಿಸದೆ ಕುಂಭಮೇಳದಲ್ಲಿ ಸುದ್ದಿಯಾಗಿದ್ದ ಬಾಬಾ ಇದೀಗ ದುಬಾರಿ ಕಾರಿನ ಒಡೆಯ
ಉಗ್ರರನ್ನು ಪೋಷಿಸುವ ಪಾಕ್ಗೆ ಮತ್ತಷ್ಟು ಪೆಟ್ಟುಕೊಟ್ಟ ಕೇಂದ್ರ: ಮೇಲ್ಗಳು, ಪಾರ್ಸೆಲ್ಗಳ ವಿನಿಮಯಕ್ಕೂ ಬ್ರೇಕ್
ಆ್ಯಪ್ನಲ್ಲಿ ವೀಕ್ಷಿಸಿ
x