ಓಡಿಹೋದರೂ ಕೊರೊನಾ ಬಿಡೋದಿಲ್ಲ ಎಂದ ಉಪಮುಖ್ಯಮಂತ್ರಿ

ಶನಿವಾರ, 4 ಜುಲೈ 2020 (17:31 IST)
ಕೊರೊನಾ ಜಗತ್ತಿನ ಎಲ್ಲಾ ಕಡೆ ಹರಡುತ್ತಿದೆ. ಊರು ಬಿಟ್ಟು ಓಡಿ ಹೋದರೂ ಅದು ಬಿಡೋದಿಲ್ಲ.

ಹೀಗಂತ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದು, ಕೊರೊನಾ ವೈರಸ್ ನ್ನು ಎದುರಿಸಬೇಕು. ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬೇಕು ಎಂದರು.

ಸರಕಾರದ ನಿಯಮಗಳಾದ ಸಾಮಾಜಿಕ ಅಂತರ, ಸ್ಯಾನಿಟೈಜ್, ಮಾಸ್ಕ್ ಧರಿಸುವುದನ್ನು ಪಾಲನೆ ಮಾಡಬೇಕು.

ಯಾರೋಬ್ಬರೂ ಭಯ ಪಟ್ಟು ಊರು ಬಿಟ್ಟು ಹೋಗಬಾರದು ಎಂದು ಡಿಸಿಎಂ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ