ವಲಸಿಗರಿಗೆ ಮಣೆ ಹಾಕಿದ ‘ಕೈ’ ಹೈಕಮಾಂಡ್

ಗುರುವಾರ, 6 ಏಪ್ರಿಲ್ 2023 (16:40 IST)
ಕಾಂಗ್ರೆಸ್‍ನಿಂದ ಅಭ್ಯರ್ಥಿಗಳ 2 ನೇ ಪಟ್ಟಿ ರಿಲೀಸ್ ಆಗಿದ್ದು, ಮತ್ತೆ ವಲಸಿಗರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಬಿಜೆಪಿ ತೊರೆದು ‘ಕೈ’ ಸೇರಿದ್ದ N.Y. ಗೋಪಾಲಕೃಷ್ಣಗೆ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್​​​​ ಟಿಕೆಟ್​ ನೀಡಿದ್ದು, ಗುರುಮಠಕಲ್​ನಿಂದ ಬಾಬುರಾವ್​ ಚಿಂಚನಸೂರ್​ಗೂ ಟಿಕೆಟ್​ ಘೋಷಿಸಿದೆ. ಇನ್ನು ಗುಬ್ಬಿ ಕ್ಷೇತ್ರದಿಂದ ಶ್ರೀನಿವಾಸ್​ಗೆ ಟಿಕೆಟ್ ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ