ಚಿತ್ರಕಲಾ ಪರಿಷತ್ತಿನಲ್ಲಿ ಕನ್ನಡ ಚಳುವಳಿ ನಾಯಕ .ಜಿ.ನಾರಾಯಣ್ ಕುಮಾರ್ ರವರ ಸಂಸ್ಕರಣೆ ಕಾರ್ಯಕ್ರಮ

ಶನಿವಾರ, 18 ಸೆಪ್ಟಂಬರ್ 2021 (20:37 IST)
ಇಂದು ಸಂಜೆ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ದಿವಂಗತ ಕನ್ನಡ ಚಳುವಳಿ ನಾಯಕ .ಜಿ.ನಾರಾಯಣ್ ಕುಮಾರ್ ರವರ ಸಂಸ್ಕರಣೆ ಕಾರ್ಯಕ್ರಮ ಜರುಗಿತು.ವಸತಿ ಸಚಿವ ವಿ.ಸೋಮಣ್ಣ ಉದ್ಗಾಟಿಸಿದರು. ಹತ್ತು ಜನ ಸಾಧನೆಯನ್ನು ಸನ್ಮಾನಿಸಲಾಯಿತು.ಕನ್ನಡ ಚಳುವಳಿಯಲ್ಲಿ ತಮ್ಮನ್ನೇ ಅವರು ಅರ್ಪಿಸಿಕೊಂಡ ಕನ್ನಡದ ಕಟ್ಟಾಳು.ತಮ್ಮದೇ ಆದ ಶೈಲಿಯಲ್ಲಿ ಹೋರಾಟವನ್ನು ನಡೆಸಿದ್ದ ದೀಮಂತ ನಾಯಕ ಜಿ ನಾರಾಯಣ್ ಕುಮಾರ್.ಎಂದು ಸೋಮಣ್ಣ ಗುಣಗಾನ ಮಾಡಿದರು.
ಎರಡು ಬಾರಿ ಶಾಸಕರಾಗಿ .ಹೋರಾಟಗಾರರಾಗಿದ್ದ ಜಿ.ನಾ.ಕು ರವರ ಮಾಜಿ ಸಚಿವ ಬಿಎಲ್‌ ಶಂಕರ್ ನೆನಪಿಸಿಕೊಂಡರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ