ಪ್ಯಾಂಟ್ ಬಿಚ್ಚಿ ಮರ್ಮಾಂಗಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು

ಮಂಗಳವಾರ, 17 ಡಿಸೆಂಬರ್ 2019 (18:58 IST)
ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಆತನ ಮರ್ಮಾಂಗಕ್ಕೆ ಬೆಂಕಿ ಹಚ್ಚಿ ಕೊಲೆ ಮಾಡಿರೋ ಅಮಾನವೀಯ ಘಟನೆ ನಡೆದಿದೆ.

ಅಜೀಶ್  ಎಂಬಾತನ ಮರ್ಮಾಂಗಕ್ಕೆ ಏಳು ಜನ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತಿರುಮಲ್ಲಂ ಮೂಲದ ಅಜೀಶ್ ಹಾಡಹಗಲಲ್ಲೇ ಶವವಾಗಿದ್ದಾನೆ.

ದುಷ್ಕರ್ಮಿಗಳಾದ ದಿನೇಶ್ ವರ್ಗೀಸ್, ನಾಸಿರ್, ಸಜನ್, ಅರ್ಜುನ್, ರಾಬಿನ್ ಸನ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ತಪ್ಪಿಸಿಕೊಂಡಿರೋ ಇಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ