ಮೃತ ಪ್ರವೀಣ್ ನೆಟ್ಟರ್ ಚಿಕ್ಕಪ್ಪನ ಆಕ್ರೋಶ ಭರಿತ ಮಾತು ವೈರಲ್

ಸೋಮವಾರ, 1 ಆಗಸ್ಟ್ 2022 (14:26 IST)
ರಮಾನಾಥ ರೈ ನಿಯೋಗವನ್ನು ಪ್ರವೀಣ್ ಕುಟುಂಬವನ್ನ ತರಾಟೆಗೆ ತೆಗೆದು ಕೊಂಡಿದಾರೆ.ನಿಕುಲು ಹಿಂದುತ್ವದಕ್ಲೆನ್ ದೆಪ್ಪೆರೆನೆ ಉಪ್ಪುನಕುಲು ನಿಕ್ಲೆಗ್ ಇನಿ ಟೈಮ್ ತಿಕ್ಕಿನ ಬರೆ ದಾದ ಪೊರ್ಲು ತೂಯರೆ ಬತ್ತಿನ ಹೀಗೆ ಹೇಳ್ತಾ ಪ್ರವೀಣ್ ನೆಟರ್ ಚಿಕ್ಕಪ್ಪ ಆಕ್ರೋಶ ಭರಿತವಾಗಿ ಮಾತಾಡಿದ್ದಾರೆ ಈ ಅಕ್ರೋಶಭರಿತ ಮಾತಿನ ವಿಡಿಯೋ ಈಗ ವೈರಲ್ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ