ರಾಜ್ಯ ಸರ್ಕಾರ ಜನರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ- ಪ್ರಿಯಾಂಕ ಖರ್ಗೆ ವಾಗ್ದಾಳಿ

ಗುರುವಾರ, 3 ಡಿಸೆಂಬರ್ 2020 (12:05 IST)
ಕಲಬುರಗಿ : ರಾಜ್ಯ ಸರ್ಕಾರ ಜನರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಕಲಬುರಗಿಯಲ್ಲಿ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿ ಹೋಗಿದೆ . ಪ್ರಧಾನಿ ಮೋದಿ ಸರ್ಕಾರದಲ್ಲಿ ಏನನ್ನೂ ಕೇಳುವ ಸ್ಥಿತಿಯಲಿಲ್ಲ. ಕನ್ನಡಿಗರ ಹಿತಾಕಾಯುವಲ್ಲಿ ಬಿಜೆಪಿ ವಿಫಲರಾಗಿದ್ದಾರೆ. ಕೇಂದ್ರಕ್ಕೆ ನಾವು ಕಟ್ಟಿದ ತೆರಿಗೆ ಹಣ ನಮಗೆ ವಾಪಾಸ್ ಬರ್ತಿಲ್ಲ. ಇವರ ಬಳಿ ಪೌರ ಕಾರ್ಮಿಕರಿಗೆ ವೇತನ ನೀಡಲೂ ಹಣವಿಲ್ಲ ಎಂದು ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ