×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಅನ್ನ ಕೊಡುವ ಕಂಪನಿಗೆ ನೌಕರನಿಂದಲೇ ಕನ್ನ
ಬುಧವಾರ, 25 ಜುಲೈ 2018 (13:57 IST)
ಅನ್ನ
ಕೊಡುವ
ಕಂಪನಿಯಲ್ಲೇ
ನೌಕರನೋರ್ವ
ಕಳ್ಳತನ
ಮಾಡಿರುವ
ಘಟನೆ
ಹುಬ್ಬಳ್ಳಿಯಲ್ಲಿ
ನಡೆದಿದೆ
.
ಅದು
ಹಾಡಹಗಲೇ
ಕಚೇರಿಯಲ್ಲಿನ
ವಸ್ತುಗಳು
ಸೇರಿದಂತೆ
ನಗದು
ಕಳ್ಳತನ
ಮಾಡಿಕೊಂಡು
ಹೋದ
ಘಟನೆ
ವಿಕಾಸ
ನಗರದಲ್ಲಿ
ನಡೆದಿದೆ
.
ಕಂಪನಿಯ
ನೌಕರ
ಆಕಾಶ್
ಎಂಬಾತನೇ
ಈ
ಕೃತ್ಯ
ಎಸಗಿದ್ದಾನೆ
.
ಕಳ್ಳನ
ಕೈ
ಚಳಕ
ಕಚೇರಿಯಲ್ಲಿ
ಅಳವಡಿಸಿದ್ದ
ಸಿಸಿಟಿವಿ
ಕ್ಯಾಮರಾದಲ್ಲಿ
ಸೆರೆಯಾಗಿದೆ
.
ಕಚೇರಿಯಲ್ಲಿ
ಯಾರು
ಇಲ್ಲದ
ಸಮಯ
ನೋಡಿ
ಕಚೇರಿಗೆ
ನುಗ್ಗಿದ
ಆಕಾಶ್
,
ಕಚೇರಿಯಲ್ಲಿದ್ದ
ಪ್ರಿಂಟರ್
, 10
ಸಾವಿರ
ನಗದು
ಸೇರಿದಂತೆ
ಇನ್ನಿತರ
ವಸ್ತು
ಗಳನ್ನ
ಕದ್ದು
ಪರಾರಿಯಾಗಿದ್ದಾನೆ
.
ಬೆಳಿಗ್ಗೆ
ಬಂದು
ನೋಡಿದಾಗ
ಕಂಪನಿಯಲ್ಲಿದ್ದ
ವಸ್ತು
ನಾಪತ್ತೆಯಾಗಿರುವುದು ಗೊತ್ತಾಗಿದೆ.
ಬಳಿಕ
ಸಿಸಿ
ಕ್ಯಾಮರಾ
ಪರಿಶೀಲಿಸಿದಾಗ
ಕಂಪನಿ
ಸಿಬ್ಬಂದಿ
ಕನ್ನ
ಹಾಕಿದ್ದು
ಕಂಡು
ಬಂದಿದೆ
.
ಈ
ಸಂಬಂಧ
ಹುಬ್ಬಳ್ಳಿಯ
ವಿದ್ಯಾನಗರ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಪ್ರತಿಷ್ಠಿತ ಕಂಪನಿಯ ಹೆಸರು ಹೇಳಿ ಲಕ್ಷಾಂತರ ರೂ. ವಂಚಿಸಿದ ಭೂಪ
ಟೀ ಅಂಗಡಿ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಗೆ ಆದದ್ದಾದರೂ ಏನು?
ಮೊಬೈಲ್ ಕಳ್ಳನಿಗೆ ಬಿತ್ತು ಸಖತ್ ಗೂಸಾ
ಗರ್ಭ ಧರಿಸಿದ್ದ ಗೋವುಗಳ ಕಳ್ಳತನ…!
ಬ್ಯಾಂಕ್ ಕಳ್ಳತನಕ್ಕೆ ಬಂದ್ರು: ಬೀರು ಒಡೆಯದ ಕಾರಣ ವಾಪಸ್ ಆದ ಕಳ್ಳರು
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Karnataka Weather: ಈ ಆರು ಜಿಲ್ಲೆಗಳ ಜನರು ಹವಾಮಾನ ವರದಿ ತಪ್ಪದೇ ಗಮನಿಸಿ
West Bengal: ಪೋಷಕರನ್ನು ಕೊಂದು ಅನಾಥಶ್ರಮದಲ್ಲಿನ ಇಬ್ಬರು ಶಿಕ್ಷಕರನ್ನು ಕೊಂದ ವ್ಯಕ್ತಿ
Liberian ಹಡಗು ದುರಂತ: ಇದೊಂದು ವಿಪತ್ತು ಎಂದ ಕೇರಳ ಸರ್ಕಾರ
ಬೆಂಗಳೂರು ಮಳೆಯ ಅವಘಡದಿಂದ ಎಚ್ಚೆತ್ತ ಡಿಸಿಎಂ ಶಿವಕುಮಾರ್ರಿಂದ ದಿಟ್ಟ ನಿರ್ಧಾರ
Bantwal Abdul Rahim Case: ಬಂಧಿತರಿಂದ ಇನ್ನಷ್ಟು ಮಂದಿಯ ಹೆಸರು ಬಯಲು
ಆ್ಯಪ್ನಲ್ಲಿ ವೀಕ್ಷಿಸಿ
x