ಗ್ಯಾರಂಟಿ ಸರ್ಕಾರಕ್ಕೆ ಹಲವು ತೊಡಕುಗಳು

ಭಾನುವಾರ, 30 ಜುಲೈ 2023 (19:00 IST)
ಉಡುಪಿ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣ.ರಾಜ್ಯದಿಂದ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.ಬಿಜೆಪಿ ರಾಜ್ಯಾದ್ಯಂತ ಈದೇ ವಿಚಾರಕ್ಕೆ ಪ್ರತಿಭಟನೆ ಮಾಡುತ್ತಿದೆ.ಈ ವಿಚಾರ ಸರ್ಕಾರಕ್ಕೆ ತಲೆನೋವು ಆಗಿ ಪರಿಣಿಮಿಸಿದೆ‌.ಈ ಹಿನ್ನಲೆ ಇಂದು ಸಿಎಂ ಸಿದ್ದರಾಮಯ್ಯ  ಈ ಪ್ರಕರಣದ ಕಂಪ್ಲೀಟ್ ಮಾಹಿತಿ ಪಡೆದು ಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ