ಮಹಾರಾಷ್ಟ್ರದ ವಿರೋಧ ವಾಟಾಳ್ ನಾಗರಾಜ್ ಕಿಡಿ

ಗುರುವಾರ, 24 ನವೆಂಬರ್ 2022 (15:23 IST)
ಕನ್ನಡ ಚಳುವಳಿಯ ವಾಟಾಳ್ ಪಕ್ಷ ಇದೇ 26 ರಂದು ಮಹಾರಾಷ್ಟ್ರದ ವಿರುದ್ಧ ಹೋರಾಟ ಮಾಡಲು ಮುಂದಾಗಿದೆ. 26 ನೇ ತಾರೀಖು ಬೆಳ್ಳಿಗೆ 11.30 ಕ್ಕೆ ಕೆಂಪೇಗೌಡ ರಸ್ತೆಯಲ್ಲಿ ಗಡಿನಾಡಿಗಾಗಿ ಹೋರಾಟ ನಡೆಸುವುದಾಗಿ ವಾಟಾಳ್ ನಾಗರಾಜ್ ಹೇಳಿದ್ದು, ಮಹಾರಾಷ್ಟ್ರ ದ ವಿರುದ್ದ ತೀವ್ರ ಹೋರಾಟಕ್ಕೆ ವಾಟಾಳ್ ಪಕ್ಷ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ