ಯಾರು ವಿಪಕ್ಷ ನಾಯಕ ಆಗ್ತಾರೆ ಅವರ ನೇತೃತ್ವದಲ್ಲಿ ನಾವು ಸದನದಲ್ಲಿ ಹೋರಾಟ ಮಾಡ್ತೀವಿ..!

ಭಾನುವಾರ, 2 ಜುಲೈ 2023 (20:06 IST)
ವಿಪಕ್ಷ ನಾಯಕ  ಸ್ಥಾನಕ್ಕೆ ನೀವು ಆಕಾಂಕ್ಷಿ ನಾ ಎಂಬ  ವಿಚಾರವಾಗಿ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದು,ಇವತ್ತು ವಿಪಕ್ಷ ನಾಯಕ ಘೋಷಣೆ ಆಗುತ್ತೆ.ಯಾರು ವಿಪಕ್ಷ ನಾಯಕ ಆಗ್ತಾರೆ ಅವರ ನೇತೃತ್ವದಲ್ಲಿ ನಾವು ಸದನದಲ್ಲಿ ಹೋರಾಟ ಮಾಡ್ತೀವಿ.ನಾನು ಆಕಾಂಕ್ಷಿ ಅಂತಾ ಅರ್ಜಿ ಹಾಕ್ಕೊಂಡು ಹೋಗೋದು ಬಿಜೆಪಿ ಯಲ್ಲಿ ಇಲ್ಲ.ಜವಾಬ್ದಾರಿ ಕೊಟ್ಟಿದ್ದು ನಾವು ತೊಗೋತೀವಿ.ಕಾಂಗ್ರೆಸ್ ಇನ್ನೂ ಈಗ ಹನಿಮೂನ್ ಅಲ್ಲಿ ಇದಾರೆ.ಎಲ್ಲರ ಅತ್ರ ಹಾರ ಎಲ್ಲಾ ಹಾಕಿಸಿಕೊಂಡು ಸಂಭ್ರಮ ಮಾಡ್ತಾ ಇದಾರೆ.ಇನ್ಮೇಲೆ ನೋಡಿ ಇವಾಗಿಂದ ನಮ್ಮ ಹೋರಾಟ ಹೇಗೆ ಇರುತ್ತೆ ಅಂತಾ ಸಚಿವ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ