ಹೆಚ್.ವಿಶ್ವನಾಥಗೆ ಸಿಎಂ ನೀಡಿದ ಭರವಸೆ ಎಂಥದ್ದು?
ರಾಜ್ಯದ ಬೈ ಎಲೆಕ್ಷನ್ ಸೋತು ಎಂಎಲ್ ಸಿ ಟಿಕೆಟ್ ಮೇಲೆ ಕಣ್ಣಿಟ್ಟು ನಿರಾಸೆಗೊಳಗಾಗಿರುವ ಹೆಚ್.ವಿಶ್ವನಾಥ್ ರಿಗೆ ಸಿಎಂ ಭರವಸೆ ನೀಡಿದ್ದಾರೆ.
ಗದಗ ಜಿಲ್ಲಾ ಭಾರತೀಯ ಜನತಾ ಪಕ್ಷದ ಕಾಯಾ೯ಲಯಕ್ಕೆ ಭೇಟಿ ನೀಡಿದ ಸಚಿವ ಎಸ್. ಟಿ. ಸೋಮಶೇಖರ ಮಾತನಾಡಿ, ವಿಧಾನ ಪರಿಷತ್ ಮತ್ತು ರಾಜ್ಯ ಸಭೆಯ ಚುನಾವಣೆಯಲ್ಲಿ ಸದ್ಯ ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರಿಗೆ ಟಿಕೆಟ್ ದೊರತಿಲ್ಲ.