ಬೆಂಕಿ ಅನಾಹುತಕ್ಕೆ ಹೆದರಿ ನಾಪತ್ತೆಯಾದವನು ಯಾರು ಗೊತ್ತಾ?

ಮಂಗಳವಾರ, 1 ಜನವರಿ 2019 (19:33 IST)
ಆಕಸ್ಮಿಕ ಬೆಂಕಿ ಅನಾಹುತಕ್ಕೆ ಹೆದರಿ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾನೆ. 

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಚಿನ್ನದಕೇರಿ ನಿವಾಸಿ ಗಣಪತಿ ಶಿವಾನಂದ ಪೈ  (35) ನಿನ್ನೆ ನಡೆದ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಹೆದರಿ ನಾಪತ್ತೆಯಾಗಿದ್ದಾನೆ.

ಈ ಕುರಿತು ಅಗ್ನಿ ಅವಘಡಕ್ಕೆ ತುತ್ತಾಗಿದ್ದ ಅಂಗಡಿಯ ಮಾಲೀಕ ಮತ್ತು ಈತನ ಸಹೋದರನಾಗಿರುವ ಪುರುಷೋತ್ತಮ ಪೈ ಗೋಕರ್ಣ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ