ಈ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ‘ಸೇವಾ ಸಿಂಧು’ ವೆಬ್ ಸೈಟ್ ಆರಂಭ

ಶನಿವಾರ, 2 ಮೇ 2020 (10:47 IST)
ಬೆಂಗಳೂರು : ರಾಜ್ಯ ಸರ್ಕಾರ ‘ಸೇವಾ ಸಿಂಧು’ ವೆಬ್ ಸೈಟ್ ಆರಂಭಿಸಿದ್ದು, ಆ ಮೂಲಕ ವಲಸಿಗರ ನೆರವಿಗೆ ಮುಂದಾಗಿದೆ.


ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರಿಗಾಗಿ ಈ ವೆಬ್ ಸೈಟ್ ಓಪನ್ ಮಾಡಿದ್ದು, ವಿವಿಧೆಡೆ ಸಿಲುಕಿರುವವರಿಗೆ ನೆರವು ನೀಡಲು ನಿರ್ಧರಿಸಿದೆ.


ಈಗಾಗಲೇ ವೆಬ್ ಸೈಟ್ ನಲ್ಲಿ ಮಾಹಿತಿ ಭರ್ತಿಗೆ ಸೂಚನೆ ನೀಡಿದ್ದು,  ಹೆಸರು, ವಿಳಾಸ ಭರ್ತಿ ಮಾಡಲು ತಿಳಿಸಿದೆ. ಹಾಗೇ ಆ ಮೂಲಕ ತಮ್ಮ ಊರುಗಳಿಗಗೆ ತೆರಳಲು ಸರ್ಕಾರ ವ್ಯವಸ್ಥೆ ಮಾಡಿಕೊಡಲಿದೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ