ಜೈಲಿನ ನರಕಯಾತನೆಯ ದರ್ಶನ್ ಮಾತು ಕೇಳಿ ಆಪ್ತ ರಾಜವರ್ಧನ್ ಬೇಸರ
ಜೈಲಿನ ಪರಿಸ್ಥಿತಿ ನೋಡಿ, ಯಾರಿಗೋಸ್ಕರ ಇಷ್ಟೆಲ್ಲ ಮಾಡಬೇಕು ಅಂತ ದರ್ಶನ್ಗೆ ಅನಿಸುತ್ತದೆ. ಆದರೆ ಅವರ ಈ ಮಾತು ಅವರಿಗಾಗಿ ಹೊರಗಡೆ ಪ್ರಾರ್ಥನೆ ಮಾಡುತ್ತಿರುವವರಿಗೆ ತುಂಬಾನೆ ನೋವಾಗುತ್ತದೆ.
ದರ್ಶನ್ ಅವರು ತುಂಬಾ ಚೆನ್ನಾಗಿ ಬಾಳಿದ ವ್ಯಕ್ತಿ. ಅವರು ಮೂರನೇ ಬಾರಿ ಅಲ್ಲಿಗೆ ಹೋಗಿ ಹೀಗೆ ಕಷ್ಟ ಪಡ್ತಿರೋದು. ಕಷ್ಟ ಸಹಿಸಲಾಗದೆ ಹಾಗೆಲ್ಲ ಮಾತನಾಡಿರ್ತಾರೆ ಎಂದು ಹೇಳಿದ್ದಾರೆ.