ಐವರು ಹುರಿದು ಮುಕ್ಕಿದ್ದಕ್ಕೆ ಯುವತಿಯ ಜೀವ ಬಲಿ

ಮಂಗಳವಾರ, 29 ಸೆಪ್ಟಂಬರ್ 2020 (12:43 IST)
ಹೊಲದಲ್ಲಿ ಯುವತಿಯೊಬ್ಬಳ ಮೇಲೆ ಬಿದ್ದು ಐವರು ಹುರಿದು ಮುಕ್ಕಿದ್ದರಿಂದಾಗಿ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ತನ್ನ ತಾಯಿಯೊಂದಿಗೆ ಯುವತಿ ಹೊಲಕ್ಕೆ ತೆರಳಿದ್ದಳು. ಈ ವೇಳೆ ನಾಲ್ಕೈದು ಜನರು ಯುವತಿಯ ಮೇಲೆ ಬಿದ್ದು ತಮ್ಮ ಆಸೆಯನ್ನು ಬಲವಂತವಾಗಿ ತೀರಿಸಿಕೊಂಡಿದ್ದರು.

ಚಿಕಿತ್ಸೆಗಾಗಿ ಅಲಿಘಡ್​ನ ಜೆ ಎನ್ ಮೆಡಿಕಲ್ ಆಸ್ಪತ್ರೆಗೆ ಯುವತಿಯನ್ನು ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.

ಸೆ.​ 14 ರಂದು ಉತ್ತರ ಪ್ರದೇಶದ ಹತ್ರಾಸ್‌ ಪ್ರದೇಶದಲ್ಲಿ ಯುವತಿ ಮೇಲೆ ದುರುಳರು ಮುಗಿಬಿದ್ದು ಆಸೆ ತೀರಿಸಿಕೊಂಡಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ