ನನ್ನ ಮದುವೆ ಮುರಿದು ಬೀಳಲು ನಾದಿನಿಯೇ ಕಾರಣ ಎಂದ ಐಶ್ವರ್ಯಾ ರೈ
ಇದೀಬ ಮಾಧ್ಯಮಗಳ ಮುಂದೆ ಮಾತನಾಡಿದ ಐಶ್ವರ್ಯಾ ತಮ್ಮನ್ನು ಪತಿಯಿಂದ ದೂರವಾಗುವಂತೆ ಮಾಡಿದ್ದು ನಾದಿನಿ, ಲಾಲೂ ಯಾದವ್ ಪುತ್ರಿ ಮಿಸಾ ಭಾರತಿ. ಆಕೆಯಿಂದಾಗಿಯೇ ತೇಜ್ ಪ್ರತಾಪ್ ಮತ್ತು ತೇಜಸ್ವಿ ನಡುವೆ ವೈಮನಸ್ಯ ಬಂದಿತ್ತು. ತನಗೆ ಆಕೆ ಹಿಂಸೆ ನೀಡಿದ್ದಾಳೆ. ತನ್ನನ್ನು ಈಗ ಮನೆಯಿಂದ ಹೊರಹಾಕಿದ್ದೂ ಆಕೆಯೇ. ಅವಳೇ ನಮ್ಮಿಬ್ಬರನ್ನು ದೂರ ಮಾಡಿದಳು ಎಂದು ದೂರಿದ್ದಾರೆ.