ಇದರಲ್ಲಿ 10ಕೋಟಿ ಹೊಸ ನೋಟು ಮತ್ತು 127ಕೆಜಿ ಬಂಗಾರ ಕೂಡ ಸೇರಿದೆ.
ಮರಳು ಗಣಿಗಾರಿಕೆ ನಡೆಸುತ್ತಿದ್ದ ಅನೇಕ ಪ್ರತಿಷ್ಠಿತರ ಮನೆಗಳ ಮೇಲೆ ದಾಳಿ ನಡೆಸಿ ಈ ಭಾರಿ ಮೊತ್ತದ ಅಕ್ರಮ ಸಂಪತ್ತನ್ನು ವಶ ಪಡಿಸಿಕೊಳ್ಳಲಾಗಿದ್ದು ಜಯಲಲಿತಾ ಗೆಳತಿ ಶಶಿಕಲಾ ಮತ್ತು ಸಿಎಂ ಪನ್ನೀರ್ ಸೆಲ್ವಂ ಆಪ್ತರು ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.