ಕಾಳಿ ನದಿಗೆ ಅಡ್ಡಲಾಗಿದ್ದ ಸೇತುವೆ ಕುಸಿತದಲ್ಲಿ ಲಾರಿ ಚಾಲಕ ಪರಾಗಿದ್ದೆ ಪವಾಡ ಸದೃಶ
ಕಾರವಾರ ಸದಾಶಿವಗಡ ಮಾರ್ಗದ ಹಳೆಯ ಕಾಳಿ ಸೇತುವೆ ಕುಸಿತವಾಗಿದ್ದು, ನದಿಗೆ ಬಿದ್ದ ಲಾರಿ ಚಾಲಕನನ್ನು ಮೀನುಗಾರರ ಸಹಾಯದಿಂದ ರಕ್ಷಿಸಿ,ಹೈವೇಯಲ್ಲಿ ಡೈವರ್ಶನ್ ಕೊಡಲಾಗಿದೆ. ಮುಂದಿನ ಆದೇಶದವರೆಗೆ ಈ ಮಾರ್ಗದ ಪ್ರಯಾಣವನ್ನು ತಪ್ಪಿಸಲು ವಿನಂತಿ.