ಕೊರೋನಾಗೆ ಆಕ್ಸಿಜನ್ ಪಡೆದವರಿಗೆ ಕಾಡುತ್ತದಂತೆ ಈ ಸಮಸ್ಯೆ!
ಬೂದು ದ್ರವ್ಯ ಎನ್ನುವುದು ನಮ್ಮ ಮೆದುಳಿನಲ್ಲಿ ಸಂದೇಶ ವಾಹಕವಾಗಿ ಕೆಲಸ ಮಾಡುತ್ತದೆ. ಅಲ್ಲದೆ, ವ್ಯಕ್ತಿಯ ಚಲನೆ, ಭಾವನೆ, ನೆನಪಿನ ಶಕ್ತಿಯನ್ನು ನಿಯಂತ್ರಿಸುತ್ತದೆ. ಹೀಗಾಗಿ ಬೂದು ದ್ರವ್ಯ ಕಡಿಮೆಯಾದರೆ ಮನುಷ್ಯನಿಗೆ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.