ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಚಂದ್ರ ಗೋಸ್ವಾಮಿ ಘಟನೆಯ ಬಗ್ಗೆ ಮಾಹಿತಿ ನೀಡಿ, ಬಾಲಕಿಯ ತಂದೆ ಮಹಾವೀರ್ ಪ್ರಸಾದ್ ಮಾಂತ್ರಿಕನನ್ನು ಸಂಪರ್ಕಿಸಿ ಮನೆಯಲ್ಲಿರುವ ನಿಧಿಯನ್ನು ತೆಗೆದುಕೊಡಲು ನೆರವು ನೀಡುವಂತೆ ಕೋರಿದ್ದಾರೆ. ಮಗಳನ್ನು ಬಲಿಕೊಡಲು ಸಿದ್ದವಾದರೆ ಐದು ಕೆಜಿ ಚಿನ್ನದ ನಿಧಿ ತೆಗೆದುಕೊಡುವುದಾಗಿ ಮಾಂತ್ರಿಕ ತಿಳಿಸಿದ್ದಾನೆ.