ಶನಿವಾರ ಉತ್ತರ ಪ್ರದೇಶದಲ್ಲಿ ರಾಮಕಥಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ಗೋರಕ್ಪುರ ಸಂಸದ, "ಭಾರತವನ್ನು ಕ್ರಿಶ್ಚಿನೀಕರಣ ಮಾಡುವ ಕುತಂತ್ರದಲ್ಲಿ ತೇರೇಸಾ ಪಾತ್ರ ಕೂಡ ಇತ್ತು. ಕ್ರಿಶ್ಚಿಯನೈಸೇಷನ್ ಪ್ರಕರಣಗಳು ಅರುಣಾಚಲ ಪ್ರದೇಶ, ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯ ಭಾಗಗಳಲ್ಲಿ ಪ್ರತ್ಯೇಕತಾವಾದಿ ಚಳುವಳಿಗಳಿಗೆ ಕಾರಣವಾಯಿತು", ಎಂದು ಹೇಳಿದ್ದಾರೆ.