ಸೋನಿಯಾ ಗಾಂಧಿಗೆ ಸಚಿವೆ ಸ್ಮೃತಿ ಇರಾನಿ ಲೇವಡಿ
ಪ್ರಧಾನಿ ಮೋದಿ ಭ್ರಷ್ಟಾಚಾರ ನಿರ್ಮೂಲನೆ, ಈ ದೇಶದ ಉದ್ಧಾರದ ಬಗ್ಗೆ ಮಾತನಾಡಿ ತಾವು ಇಡೀ ದೇಶದ ಪ್ರತಿನಿಧಿ ಎಂದು ಸಾರಿದರು. ಆದರೆ ಸೋನಿಯಾ ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್, ನೆಹರೂ ಪಾತ್ರದ ಬಗ್ಗೆ ಹೊಗಳಿಕೊಂಡು ತಮ್ಮ ಕುಟುಂಬದ ಬೆನ್ನು ತಟ್ಟಿಕೊಂಡರು ಎಂದು ಅವರು ಟೀಕಿಸಿದ್ದಾರೆ.