ಮೃತಳನ್ನು ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಕೀರ್ತನಾ ಎಂದು ಗುರುತಿಸಲಾಗಿದೆ.
ಪ್ರತಿದಿನ ಕಾಲೇಜಿನಿಂದ ತಡವಾಗಿ ಮನೆಗೆ ಬರುತ್ತಿದ್ದ ಮಗಳನ್ನು ತಂದೆ ರಮೇಶ್ ಪ್ರಶ್ನಿಸುತ್ತಿದ್ದರು. ಹೀಗಾಗಿ ಸಾಯುತ್ತೇನೆ ಎಂದು ತಂದೆಗೆ ಬೆದರಿಸಿದ ಕೀರ್ತನಾ ನೇಣು ಬಿಗಿದುಕೊಳ್ಳುವ ನಾಯಕವಾಡಿದ್ದಾಳೆ. ಆದರೆ ಕುಣಿಕೆ ಬಿಗಿದು ಅಲ್ಲೇ ಮೃತಪಟ್ಟಿದ್ದಾಳೆ. ತಕ್ಷಣ ಮಗಳನ್ನು ಕೆಳಕ್ಕೆ ಇಳಿಸದರೂ ತಂದೆಗೆ ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ.