ಹಿಂದೂ ಮಹಾಸಭಾ ಖೇಲ್ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಬೇಕೆಂದು ಸಮಯ ಕೇಳಿದಾಗ ಪೋನ್ನಲ್ಲಿ ಮಾತನ್ನಾಡಿದ ಸಾಕ್ಷಿ ತಾಯಿ, ಸನ್ಮಾನ ಸಮಾರಂಭದಲ್ಲಿ ನಗದು ಬಹುಮಾನ ಎಷ್ಟಿರುತ್ತದೆ ಎಂದು ಕೇಳಿದರು. ಸನ್ಮಾನ ಕೇವಲ ಸನ್ಮಾನವಾಗಿರುತ್ತದೆ. ನಗದು ಮೊತ್ತ ಎಷ್ಟು ಬೇಕಾದರೂ ಆಗಿರಬಹುದು ಎಂದು ನಾವು ಉತ್ತರಿಸಿದೆವು. ಅದಕ್ಕವರು ಕನಿಷ್ಠ 5 ಲಕ್ಷ ರೂಪಾಯಿಯನ್ನು ನೀಡುತ್ತೇವೆ ಎಂದಾದರೆ ಮಾತ್ರ ನಾವು ಸಮಯವನ್ನು ನೀಡಬಹುದೆಂದರು ಎಂದು ಹಿಂದೂ ಮಹಾಸಭಾ ಆರೋಪಿಸಿದೆ.