ಕಾಳಧನದ ಕುರಿತು ಮಾಹಿತಿ ನೀಡಿ; ಕೇಂದ್ರ ಸರ್ಕಾರದಿಂದ ಬಹುಮಾನ ಗೆಲ್ಲಿ
ಹಾಗೇ ಕಾಳಧನಿಕರ ಬಗ್ಗೆ ಮಾಹಿತಿ ನೀಡಿದರೆ ಹೆದರುವ ಅಗತ್ಯವಿಲ್ಲ, ಕಾಳಧನಿಕರ ಬಗ್ಗೆ ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಹೀಗಾಗಿ, ಕಾಳಧನದ ಮಾಹಿತಿ ನೀಡಿ ನಿಶ್ಚಿಂತೆಯಿಂದ ಜನರು ಬಹುಮಾನ ಗೆಲ್ಲಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.