ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ಹಾಗೆ ಹೇಳುವಂತಹ ಚಿತ್ರ 'ಆರಕ್ಷಕ'. ಸ್ವತಃ ...
ಕಾರಿನ ಮೋಹ ಬದುಕಿನ ದಿಕ್ಕನ್ನೇ ತಪ್ಪಿಸಿದ ಕತೆಯಿದು ಎಂದು ಹೇಳಬಹುದೇನೋ ಅಂತ ಹೊರಟರೆ, ಈ ಕತೆಯ ನಾಯಕ ಸಿದ್ಲಿಂಗು ಬದುಕಿಗ...
ಗಾಂಧಿನಗರದಲ್ಲಿ ಮೊದಲ ಬಾರಿ ನಿರ್ದೇಶಕನ ಟೋಪಿ ಇಟ್ಟ ವ್ಯಕ್ತಿಯೊಬ್ಬನ ಚಿತ್ರ 'ಕೋ ಕೋ' ಆಗಿದ್ದಿದ್ದರೆ ಯಾರಾದರೂ ಮೆಚ್ಚಬಹ...
ಹಳೆಯ ನೆನಪುಗಳನ್ನು ಮರೆಸುವ ಯತ್ನದ ಸಾಲಿನಲ್ಲಿ ಬಂದಿರುವ ಮಾಲಾಶ್ರೀ ಇನ್ನೊಂದು ಚಿತ್ರ 'ಶಕ್ತಿ'. ಹೆಸರೇ ಹೇಳುವಂತೆ ಇಲ್ಲ...
ಕಲಾ ಸಾಮ್ರಾಟ್ ಅಂತ ಕರೆಸಿಕೊಳ್ಳುತ್ತಿರುವ ಎಸ್. ನಾರಾಯಣ್ ಸಾಮರ್ಥ್ಯವೇ ಅಂತಹದ್ದು. ಅವರು ರಿಮೇಕ್, ಅದರಲ್ಲೂ ಈ ರೀತಿ ಭಾ...
'ಆಪ್ತಮಿತ್ರ'ದ ನಂತರ ಇನ್ನೊಂದು ಚಿತ್ರ ನಿರ್ಮಾಣಕ್ಕೆ ಹಿಂದೆ ಮುಂದೆ ನೋಡುತ್ತಿದ್ದ ಕುಳ್ಳ ದ್ವಾರಕೀಶ್ ಮತ್ತೆ ನಗೆ ಬೀರಿದ...
ನಿರ್ದೇಶಕರಾಗಿ ಮಾತ್ರವಲ್ಲ, ಖಳನಾಗಿ, ಕೆಲವೊಮ್ಮೆ ಪೋಷಕ ನಟನಾಗಿಯೂ ಕಾಣಿಸಿಕೊಂಡಿದ್ದ ಪಿ.ಎನ್. ಸತ್ಯ ಸ್ವತಃ ನಾಯಕರಾಗಿರು...
ಒಂದೇ ಮಾತಲ್ಲಿ ಹೇಳುವುದಾದರೆ, ಶಶಾಂಕ್ಗೆ ಆಕ್ಷನ್ ಸಿನಿಮಾ ಒಗ್ಗಿಲ್ಲ. ಅದು ಕಥೆ, ಚಿತ್ರಕಥೆ, ಸಂಭಾಷಣೆಯಿಂದ ಹಿಡಿದು ಪ್...
ಪುತ್ರರತ್ನದ ಮೇಲೆ ಅಪಾರ ಭರವಸೆಗಳನ್ನಿಟ್ಟು ಹಣ ಸುರಿದ ಶೈಲೇಂದ್ರ ಬಾಬು ಆ ಕಾರಣಕ್ಕಾಗಿ ತಲೆ ತಗ್ಗಿಸಬೇಕಾಗಿಲ್ಲ. ಆದರೆ, ...
ಮಲಯಾಳಂನ 'ಬಾಡಿಗಾರ್ಡ್' ರಿಮೇಕಿಗೆ ಜಗ್ಗೇಶ್ ನಾಯಕ ಎಂಬ ಸುದ್ದಿಗಳು ಬಂದಾಗಲೇ ಹಲವು ಶಂಕೆಗಳು ಹುಟ್ಟಿಕೊಂಡಿದ್ದವು. ಆ ಪಾ...
ಇದ್ದೆಲ್ಲ ಭಾಷೆಗಳ ಸಿನಿಮಾಗಳು ಕನ್ನಡಕ್ಕೆ ಝೆರಾಕ್ಸ್ ಆಗುತ್ತಿವೆ ಅಂತ ನೀವೇನಾದರೂ ಬೇಸರದಲ್ಲಿದ್ದರೆ, 'ಮದುವೆ ಮನೆ'ಗೆ ಹ...
ಚಿತ್ರ: ಕಾಂಚಾಣ
ತಾರಾಗಣ: ದಿಗಂತ್, ರಾಗಿಣಿ
ನಿರ್ದೇಶನ: ಶ್ರೀಗಣೇಶ್
ಸಂಗೀತ: ಹೃಷಿಕೇಶ್ ಹರಿ 'ಪುತ್ರ', 'ತಾರೆ'ಗಳು ಬಿಡು...
ದಿನೇಶ್ ಬಾಬು ತಲೆ ಇನ್ನೂ ಖಾಲಿಯಾಗಿಲ್ಲವೇ ಅಂತ ಚಿತ್ರ ನೋಡಿದ ಮೇಲೆ ಪ್ರಶ್ನಿಸಬಹುದು. ಅಂತಹಾ ಅದ್ಭುತ ಥ್ರಿಲ್ಲರ್ ಚಿತ್ರ...
ಅಪ್ಪ-ಮಕ್ಕಳ ಬಾಂಧವ್ಯಕ್ಕೆ ಹೆಚ್ಚು ಮೀಸಲಾದ ಚಿತ್ರ ಇತ್ತೀಚೆಗೆ ಕನ್ನಡದಲ್ಲಿ ಬಂದಿಲ್ಲ. ಅಂತಹದ್ದೊಂದು ಅಪರೂಪದ ಚಿತ್ರ ಸಾ...
ಕಥೆಯೇ ಇಲ್ಲದ ಸಿನಿಮಾವೊಂದನ್ನು ಭರ್ತಿ ಎರಡೂಕಾಲು ಗಂಟೆಗಳ ಕಾಲ ಪ್ರೇಕ್ಷಕರು ಕಣ್ಣೆವೆ ಮುಚ್ಚದೆ ನೋಡುವಂತೆ ಮಾಡುವುದು ಹೇ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರದೇ ಇರುತ್ತಿದ್ದರೆ, 'ಸಾರಥಿ' ಸೂಪರ್ ಹಿಟ್ ಎಂದು ಈಗಲೇ ತೀರ್ಪು ನೀಡಬಹುದಿತ್ತು....
ಅಮೂಲ್ಯಾ ಎಂತಹಾ ಪಾತ್ರಗಳಲ್ಲಿ ಕಾಣಿಸಿಕೊಂಡರೆ ನೋಡಬಹುದು ಎಂಬುದನ್ನು ಡಿ ಸೆಂಟರ್ ಪ್ರೇಕ್ಷಕನೂ ಹೇಳಬಲ್ಲ. ಆದರೆ, ಇದು ಸ್...
ಸಿನಿಮಾವನ್ನೂ ಜೆರಾಕ್ಸ್ ಮಾಡುವುದು ಸಾಧ್ಯವೇ? 'ಮರ್ಯಾದೆ ರಾಮಣ್ಣ' ಮೂಲಕ ಹೌದೆಂದು ತೋರಿಸಿಕೊಟ್ಟಿದ್ದಾರೆ ನಿರ್ದೇಶಕ ಪಿ...
ಸತತ ಸೋಲುಗಳು ಮತ್ತು ಕಳಪೆ ಚಿತ್ರಗಳಿಂದ ಕಂಗೆಟ್ಟಿದ್ದ ಮೂವರು ನಾಯಕರಾದ ರವಿಚಂದ್ರನ್, ರಮೇಶ್ ಮತ್ತು ವಿಜಯ ರಾಘವೇಂದ್ರರ...
'ಜೋಗಯ್ಯ' ಚಿತ್ರದ ಮೂಲಕ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ನಿರ್ದೇಶಕ ಪ್ರೇಮ್ ಒಂದು ಮಟ್ಟಕ್ಕೆ ಗೆದ್ದಿದ್ದಾರೆ ಎ...