ಹೊಸಪೇಟೆ ಬಸ್ ನಿಲ್ದಾಣದಲ್ಲಿ 'ಟಿ.ಬಿ.'(ತುಂಗಭದ್ರಾ ಜಲಾಶಯ) ಎಂಬ ನಾಮಫಲಕ ಹೊತ್ತ ಬಸ್ನಲ್ಲಿ ಹತ್ತಿ ಕುಳಿತರೆ. ಕೇವಲ 20...
ಪಾಂಡವಪುರ ತಾಲೂಕಿನಲ್ಲಿರುವ ತೊಣ್ಣೂರು ನಿಸರ್ಗದ ಸೊಬಗನ್ನೆಲ್ಲ ತನ್ನಲ್ಲಿ ಹಿಡಿದಿಟ್ಟು ಪ್ರವಾಸಿಗರನ್ನು ಕೈಬೀಸಿ ಕರೆಯುವ...
ಅರಮನೆಗಳ ನಗರಿ ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿ ಪಡೆದಿದೆ. ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಮೈಸೂರು ...
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲು, ಕಲ್ಲುಗಳೂ ಕೂಡ ಹಿಂದಿನ ಗತವೈಭ...
ಅರುಣಾಚಲ ಪ್ರದೇಶದಲ್ಲಿ ಚೀನಾದ ಗಡಿಯಲ್ಲೇ ಇರುವ ಪವಿತ್ರ ಶಾಂತಿಧಾಮ ತವಾಂಗ್. ತವಾಂಗ್ ಅರುಣಾಚಲ ಪ್ರದೇಶದ ಜಿಲ್ಲೆಯಾದರೂ, ...
ಮಡೋನಾ, ಅಮಿತಾಭ್ ಬಚ್ಚನ್, ಲಿಝ್ ಹರ್ಲಿ, ಪ್ರಫುಲ್ ಪಟೇಲ್ ಮತ್ತು ವರದರಾಜ ಪೆರುಮಾಳ್ ಇಂಥ ಪ್ರಖ್ಯಾತರ ನಡುವಿನ ಸಾಮಾನ್ಯ ...
ಜನರನ್ನು ಅಪಾಯದಿಂದ ಸಂರಕ್ಷಿಸಲು ಭಾರಿ ಪ್ರಮಾಣದಲ್ಲಿ ಆಗಸದಲ್ಲಿ ಹಾರುವ ನೌಕೆಗಳನ್ನು ಒಳಗೊಂಡಿರುವ ಇಂಗ್ಲಿಷ್ ಟಿವಿ ಸರಣಿ...
ದಕ್ಷಿಣ ಭಾರತದ ಶಿಲ್ಪಕಲಾ ವೈಭವಕ್ಕೆ ತನ್ನದೇ ಆದ ಆಕರ್ಷಣೆಯಿದೆ. ಶಿಲಾಯುಗದ ಕಾಲದಿಂದ ತೊಡಗಿ ಮಾನವನು ಕಲ್ಲಿನ ಮೇಲೆ ತನ್ನ...
ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಸುಮಾರು 115 ಕಿ.ಮೀ. ದೂರದಲ್ಲಿದೆ ಪ್ರಕೃತಿ ರಮಣೀಯ ನಿಸರ್ಗ ಧಾಮ - ಅರಕು ಕಣಿವೆ. ಒರಿಸ...
ಭಾರತೀಯ, ಅದರಲ್ಲೂ ದಕ್ಷಿಣ ಭಾರತೀಯ ನವದಂಪತಿಗಳು ಮಧುಚಂದ್ರಕ್ಕೆ ಹೋಗಬೇಕೆಂದಿದ್ದಾಗ ಅವರ ಮನಸ್ಸಿನಲ್ಲಿ ಸುಳಿದಾಡುವ ಮೊದಲ...
ದಕ್ಷಿಣದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಹಸಿರು ಗಿರಿವನಗಳ ಸಿರಿವಂತ ಜಿಲ್ಲೆ. ತುಂಬಿ ಹರಿಯುವ ತೊರೆಗಳು, ದಟ್ಟ...
ಕೇರಳದಲ್ಲಿ ತಂಗುವ ವಿಶೇಷ ಪ್ಯಾಕೇಜ್ ಗೆಲ್ಲಿರಿ...
ದಕ್ಷಿಣ ಭಾರತದ ಪ್ರವಾಸೋದ್ಯಮಕ್ಕೆ ವಿಶೇಷ ಉತ್ತೇಜನ ಚಿಂತನೆ ನಡೆಸಲಾಗಿದೆ ಎಂದು ಆಂಧ್ರ ಪ್ರದೇಶ ಪ್ರವಾಸೋದ್ಯಮದ ಅಭಿವೃದ್...
ಹೊನ್ನಾವರ ಮತ್ತು ಭಟ್ಕಳದ ನಡುವಿದೆ ಮುರುಡೇಶ್ವರ. ರಾಷ್ಟ್ರೀಯ ಹೆದ್ದಾರಿಯಿಂದ ಒಂದು ಕಿ.ಮೀ ದೂರದಲ್ಲಿರುವ ಸಮುದ್ರ ಕಿನಾರ...
ರಾಜ್ಯದ ದಕ್ಷಿಣಕ್ಕಿರುವ ದಕ್ಷಿಣ ಕನ್ನಡ ಜಿಲ್ಲೆಗೊಮ್ಮೆ ಬಂದು ಹೋಗಿಯಲ್ಲ. ಇಲ್ಲಿ ನಿಮಗೆ ನೋಡಲು ಬೇಕಾದಷ್ಟುಂಟು!
ಕರ್ನಾಟಕದ ಬಿಜಾಪುರ ಅಥವಾ ವಿಜಾಪುರ ಪುರಾತನ ವಿಜಯಪುರ. ಆದಿಲ್ ಶಾಹಿಗಳ ಆಡಳಿತ ಕಾಲದಲ್ಲಿ ಇದು ಅವರ ರಾಜಧಾನಿಯಾಗಿತ್ತು
ಗೇರುಸೊಪ್ಪೆಯ ಧುಮ್ಮಿಕ್ಕುವ ಜಲಪಾತವನ್ನು ಕಂಡು ಅದರ ಸೊಭಗು, ಗಾಂಭೀರ್ಯತೆ, ರಮಣೀಯತೆಯನ್ನು ಹೊಗಳಿದರೆಲ್ಲರು. ಅದೇ ಸರ್ ಎ...
ವಿಜಯ ನಗರದ ಸಾಮ್ರಾಜ್ಯದ ಉತ್ತುಂಗದ ದಿನಗಳಲ್ಲಿ ಮುತ್ತು ರತ್ನಗಳನ್ನು ಬೀದಿಬದಿಗಳಲ್ಲಿ ರಾಶಿಹಾಕಿ ಬಳ್ಳದಲ್ಲಿ ಅಳೆದು ಮಾ...
ಕೊಡಗಿನ ಬ್ರಹ್ಮಗಿರಿಯ ತಲಕಾವೇರಿಯಲ್ಲಿ ಹುಟ್ಟಿ ಕರ್ನಾಟಕ ದಾಟಿ ಪಕ್ಕದ ರಾಜ್ಯದಲ್ಲೂ ಹರಿಯುವ ಕಾವೇರಿ ನದಿ ಸಪ್ತಸಿಂಧು ಪವ...
ಭಾರತದ ಸ್ಕಾಟ್ಲ್ಯಾಂಡ್, ದಕ್ಷಿಣದ ಕಾಶ್ಮೀರ ಎಂಬೆಲ್ಲ ಉಪಮೆಗಳನ್ನು ಹೊತ್ತುಕೊಂಡ ಕೊಡಗು ಕರ್ನಾಟಕದ ಪುಟ್ಟ ಜಿಲ್ಲೆ.