ಗಣಪತಿಗೆ ಪ್ರೀತಿ ಪಾತ್ರವಾದ ಸಂಖ್ಯೆ 21. ಆದುದರಿಂದ 21 ಗರಿಕೆ ಹಾಗೂ ಬಿಲ್ವ ಪತ್ರೆಗಳಿಂದ ಗಣೇಶನನ್ನು ಪೂಜಿಸುವುದು ರೂಢಿ...
ಗಣೇಶನ ಮೂಲ ವಾಹನ ಇಲಿ. ಆದರೆ ಈ ದೇವರಿಗೆ ಸಿಂಹ, ನವಿಲು, ಸರ್ಪ ಮುಂತಾದವುಗಳು ಕೂಡಾ ಗಣೇಶನ ವಾಹನಗಳೆಂದು ಪುರಾಣದಲ್ಲಿ ಉಲ...
ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದೆ. ಈ...
ವಿಘ್ನ ವಿನಾಯಕನ ಚತುರ್ಥಿ ಶನಿವಾರ ಭಕ್ತಿ ಭಾವ ಸಂಭ್ರಮದೊಂದಿಗೆ ದೇಶದೆಲ್ಲೆಡೆ ಆಚರಿಸಲಾಯಿತು. ಪ್ರತಿಯೊಂದು ಪಟ್ಟಣಗಳಲ್ಲಿ...
ಅತ್ತ ಒಂದೈವತ್ತು ಕಿಲೋ ಮೀಟರ್ ಸರಿದರೆ ಗೋವಾ, ಇತ್ತ ಒಂದ್ಹತ್ತು ಕಿಲೋಮೀಟರ್ ಸರಿದರೆ ಸಿಗುವ ಮಹಾರಾಷ್ಟ್ರದ ಪಕ್ಕದಲ್ಲಿರು...
ಶಬ್ದವೇ ಸೂಚಿಸುವಂತೆ ಸಂಕಷ್ಟ ಪರಿಹಾರಕ್ಕಾಗಿ, ಸಂಕಷ್ಟ ವಿನಾಶಕ್ಕಾಗಿ ಮಾಡುವ ವ್ರತ ಸಂಕಷ್ಟಹರ ವ್ರತ. ವಿಘ್ನಗಳೆಲ್ಲವನ್ನೂ...
ಆನೆ ಮೊಗದ, ಮಹಾಕಾಯದ, ಕೋಟಿ ಸೂರ್ಯನಿಗೆ ಸಮವಾದ ಪ್ರಭೆಯುಳ್ಳ ಸರ್ವ ವಿಘ್ನಗಳ ನಿವಾರಕನೆ, ಸರ್ವಕಾರ್ಯವನ್ನು ಶುಭವಾಗಿಸು ದ...
ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಂ
ಭಕ್ತಾವಾಸಂ ಸ್ಮರೇನ್ನಿತ್ಯಮಾಯುಃ ಕಾಮಾರ್ಥಸಿದ್ಧಯೇ
ಏಕದಂತಂ ಮಹಾಕಾಯಂ ತಪ್ತಕಾಂಚನ ಸನ್ನಿಭಂ
ಲಂಬೋದರಂ ವಿಶಾಲಾಕ್ಷಂ ವಂದೇಹಂ ಗಣನಾಯಕಮ್
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ
ಮುದಾಕರಾತ್ತ ಮೋದಕಂ ಸದಾವಿಮುಕ್ತಿ ಸಾಧಕಂ
ಕಲಾಧರಾವ ತಂಸಂಕಂ ವಿಲಾಸಿಲೋಕ ರಕ್ಷಕಂ
ಅನಾಯಕೈಕ ನಾಯಕಂ ವಿನಾಶಿತೇಭ್ಯಧೈತ್ಯಕಂ
...
ಓಂ ಗಣೇಶಾಯ ನಮಃ
ಓಂ ವಿಘ್ನರಾಜಾಯ ನಮಃ
ಓಂ ಗೌರೀಪುತ್ರಾಯ ನಮಃ
ಓಂ ಗಣೇಶ್ವರಾಯ ನಮಃ
ಓಂ ಸ್ಕಂದಗ್ರಜಾಯ ನಮಃ