ವಿನಾಯಕನ ಚತುರ್ಥಿಗೆ ವೆಬ್‌ದುನಿಯಾ ವಿಶೇಷ ಪುಟ

ವಿಘ್ನ ವಿನಾಯಕನ ಚತುರ್ಥಿ ಶನಿವಾರ ಭಕ್ತಿ ಭಾವ ಸಂಭ್ರಮದೊಂದಿಗೆ ದೇಶದೆಲ್ಲೆಡೆ ಆಚರಿಸಲಾಯಿತು. ಪ್ರತಿಯೊಂದು ಪಟ್ಟಣಗಳಲ್ಲಿ ಗಣಪತಿಯ ವೈಭವೋಪೇತ ಮೂರ್ತಿಗಳನ್ನು ಅಲ್ಲಲ್ಲಿ ಸ್ಥಾಪಿಸಲಾಗಿದ್ದು, ಎಲ್ಲೆಡೆ ಹಬ್ಬಗಳ ಕಳೆ ಕಂಡುಬರುತ್ತಿದೆ. ಈ ಪ್ರಯುಕ್ತ ವೆಬ್‌ದುನಿಯಾ ಕನ್ನಡ ತಾಣವು ಸಿದ್ಧಪಡಿಸಿದ ವಿಶೇಷ ಪುಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

ವೆಬ್ದುನಿಯಾವನ್ನು ಓದಿ