ನಿಮ್ಮ ಕುಟುಂಬ ಆನಂದಮಯವಾಗಿರಲು ದೀಪದ ಎಣ್ಣೆಗೆ ಇದನ್ನ ಸೇರಿಸಿ ದೇವರ ಮುಂದೆ ಇಡಿ

ಶುಕ್ರವಾರ, 5 ಜುಲೈ 2019 (08:58 IST)
ಬೆಂಗಳೂರು : ಮನುಷ್ಯನಿಗೆ ಒಂದಲ್ಲ ಒಂದು ಚಿಂತೆ ಕಾಡುತ್ತಿರುತ್ತದೆ. ಇದರಿಂದ ಆತನಿಗೆ ಜೀವನದಲ್ಲಿ ನೆಮ್ಮದಿಯೇ ಇರುವುದಿಲ್ಲ. ಆದ್ದರಿಂದ ಶಾಂತಿ ಮರುಕಳಿಸಿ, ಕುಟುಂಬವು ಆನಂದಮಯ ವಾಗಿರಬೇಕಾದರೆ ನೀವು ಹೀಗೆ ಮಾಡಿದರೆ ಒಳ್ಳೆಯದು ಎಂದು ಶಾಸ್ತಗಳು ಹೇಳುತ್ತವೆ.




ನಾವು ಪ್ರತಿದಿನ ದೇವರ ಮುಂದೆ ದೀಪ ಬೆಳಗುತ್ತೇವೆ. ಆ ದೀಪದ ಎಣ್ಣೆಗೆ ಒಂದು ಹನಿ ಶ್ರೀಗಂಧದ ಎಣ್ಣೆಯನ್ನು ಪ್ರತಿದಿನ ಹಾಕಿ. ಪ್ರತಿದಿನ ಒಂದು ಹನಿಯಂತೆ 48 ದಿನಗಳ ಕಾಲಾವಧಿವರೆಗೆ ಒಂದು ಹನಿ ಶ್ರೀಗಂಧದ ಎಣ್ಣೆಯನ್ನು ಹಾಕುತ್ತ ಬನ್ನಿ. ನಿಮ್ಮ ಜೀವನದಲ್ಲಿ ಕ್ರಮೇಣವಾಗಿ ಆನಂದ, ನೆಮ್ಮದಿ ನೆಲೆಸುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ